ಸತೀಶ್ ಅವರ ಹುಮ್ಮಸ್ಸು, ಸಿದ್ಧಗೊಳಿಸಿರುವ ಶೋರೀಲ್, ಚಿತ್ರೀಕರಣಗೊಂಡ ದೃಶ್ಯಗಳು ಅಶೋಕ ರೈಸ್ ಮೇಲೆ ಕುತೂಹಲ ಹುಟ್ಟಿಸುವಂತಿವೆ. ಬಿ.ಸುರೇಶ್, ಅಚ್ಯುತ್ ಕುಮಾರ್, ಗೋಪಾಲ ಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೀಯಾ, ಯಶ್ ಶೆಟ್ಟಿ ತಾರಾಬಳಗದಲ್ಲಿದ್ದಾರೆ. ವರ್ಧನ್ ನರಹರಿ, ಜೈಷ್ಣವಿ, ನೀನಾಸಂ ಸತೀಶ್ ನಿರ್ಮಾಣ ಮಾಡುತ್ತಿದ್ದಾರೆ. ಲವಿತ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ.