ಮತ್ತೋರ್ವ ನಾಯಕಿ ರೀಷ್ಮಾ ನಾಣಯ್ಯ ತಾನು ಕಾದಂಬರಿ ಎಂಬ ಪಾತ್ರದಲ್ಲಿ ನಟಿಸಿರೋದಾಗಿ ಹೇಳಿದರು. ನಿರ್ದೇಶಕ ಪ್ರೀತಂ ಗುಬ್ಬಿ ಈ ಸಿನಿಮಾ ಕೆಲಸ ಪ್ರಯುಕ್ತ ಚೆನ್ನೈಯಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಗೈರಾಗಿದ್ದರು. ನಿರ್ಮಾಪಕ ಶ್ರೀವಾರಿ ಗೋಪಿ, ಸಿನಿಮಾ ವಿತರಕ ಯೋಗಿ ಜಿ ರಾಜ್, ಸಿನಿಮಾಟೋಗ್ರಾಫರ್ ಅಭಿಲಾಷ್ ಕಲ್ಲತ್ತಿ ಇದ್ದರು.