'ಏನಾದ್ರೂ ಮಾಡಿ ಆದ್ರೆ ಚಿರು ಕೈಯಲ್ಲಿರೋ ಭಾರತದ ಧ್ವಜ, ತ್ರಿಶೂಲ ತೆಗೆಯಬೇಡಿ'

First Published Jun 7, 2020, 8:58 PM IST

ಬೆಂಗಳೂರು(ಜೂ. 07) ನಟ ಚಿರಂಜೀವಿ ಕನ್ನಡ ಅಭಿಮಾನಿಗಳನ್ನು ತೊರೆದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುತ್ತಿದ್ದ ಪೋಟೋಗಳು, ಸಹೋದರ ಧ್ರುವ ಸರ್ಜಾ ಜತೆ ಬಾಂಧವ್ಯ ಎಲ್ಲವೂ ನೆನಪು ಮಾತ್ರ.

ತಮ್ಮ ಕೊನೆಪಯಣದ ಒಂದು ದಿನದ ಮುಂಚೆ ಇಸ್ಟಾಗ್ರ್ಯಾಮ್ ನಲ್ಲಿ ಹಂಚಿಕೊಂಡಿದ್ದ ಪೋಟೋ
undefined
ಟಿಕ್ ಟಾಕ್ ಮೂಲಕ ಸಹೋದರ ಧ್ರುವನೊಂದಿಗೆ ಬರುತ್ತಿದ್ದರು.
undefined
ಇದೇ ಪೋಟೋ ಪತ್ನಿಯೊಂದಿಗಿನ ಕೊನೆಯ ಚಿತ್ರವಾಗಿರುತ್ತದೆ ಎಂದು ಯಾರೂ ಎಣಿಸಿರಲಿಲ್ಲ.
undefined
ಪತ್ನಿಯೊಂದಿಗಿನ ಬಾಂಧವ್ಯ
undefined
ತುಂಬು ಕುಟುಂಬದ ಒಂದು ನಕ್ಷತ್ರ ಕಣ್ಮರೆ
undefined
ಮೇಘನಾ ರಾಜ್ ತಾಯಿಯಾಗುವ ಸಂಭ್ರಮದಲ್ಲಿದ್ದರು
undefined
ಚಿರು ಸರ್ಜಾ ಮರಣದ ನಂತರ, ಪೋಸ್ಟ್ ಮಾರ್ಟಮ್ ಗಾಗಿ ವೈದ್ಯರು ಕೇಳಿದ್ದಾರೆ. . 'ಏನಾದ್ರೂ ಮಾಡಿ ಆದ್ರೆ ಚಿರು ಕೈಯಲ್ಲಿರೋ ಭಾರತದ ಧ್ವಜ, ತ್ರಿಶೂಲ ತೆಗೆಯಬೇಡಿ' ಎಂದು ತಾಯಿ ಹೇಳಿದ್ದಾರೆ.
undefined
ಈ ವೇಳೆ ಬಿಕ್ಕಿ ಬಿಕ್ಕಿ ಅತ್ತ ಚಿರು ಸರ್ಜಾ ತಾಯಿಚಿರು ಸರ್ಜಾ ತಮ್ಮ ಕೈ ಮೇಲೆ ಭಾರತದ ಫ್ಲಾಗ್ ಹಚ್ಚೆ ಹಾಕಿಸಿಕೊಂಡಿದ್ರು.. ಅಲ್ಲದೇ ಎದೆಯ ಮೇಲೆ ತ್ರಿಶೂಲ ಹಾಕಿಸಿಕೊಂಡಿದ್ದರು.ಧ್ವಜ ಹಾಗೂ ತ್ರಿಶೂಲ್ ಹಚ್ಚೆ ಮೇಲೆ ಚಿರುಗೆ ಅತೀವ ಪ್ರೀತಿ ಇತ್ತು.
undefined
ಪೋಸ್ಟ್ ಮಾರ್ಟಮ್ ವೇಳೆ ಈ ಹಚ್ಚೆಗಳನ್ನು ಏನೂ ಮಾಡಬೇಡಿ ಅಂತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆಎಂದು ಸರ್ಜಾ ಫ್ಯಾಮಿಲಿಯ ಆಪ್ತ ಮೂಲಗಳ ಈ ಬಗ್ಗೆ ತಿಳಿಸಿವೆ. ಅರ್ಜುನ್ ಸರ್ಜಾ ಅವರ ಕೈ ಮೇಲೂ ಭಾರತದ ಧ್ವಜದ ಹಚ್ಚೆಯಿತ್ತು.
undefined
ಚಿರನಿದ್ರೆಯಲ್ಲಿ ಚಿರಂಜೀವಿ, ದರ್ಶನ ಪಡೆದ ಅಭಿಮಾನಿಗಳು
undefined
click me!