ಕಾಪಿ ಕೊಡೋಕೆ ಆಗಲಿಲ್ಲ ಅಂದಾದ್ರೆ ಇಲ್ಲಿಯೇ ಜಡ್ಜ್ನ ಕರೆಸು ಅಂತಾ ಪುಷ್ಪ ಹೇಳಿದ್ದಾರೆ. ಇದಕ್ಕೆ ದೇವರಾಜ್ ಅವರು ಜಡ್ಜ್ ಯಾರಾದ್ರೂ ಇಲ್ಲಿಗೆ ಬರ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪುಷ್ಪ ಜೊತೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿ, ಈ ಜಾಗ ನಿಂದು ಅಂತಾದರೆ, ಅದರ ದಾಖಲೆಗಳನ್ನ ಕೊಡು ಅಂತಾ ಕೇಳಿದ್ದಾರೆ. ಅದಕ್ಕೆ ದೇವರಾಜ್, ಅವರ ವಕೀಲರಿಗೆ ಈ ದಾಖಲೆ ನೀಡಿದ್ದೇನೆ ಎಂದಿದ್ದಾರೆ.