ಬಳಿಕ ಮಾತನಾಡಿದ ನಾರಾಯಣ ಹೆಲ್ತ್ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ(Dr Deveshetty Prasad), ಮಾನವ ಅಭಿವೃದ್ಧಿ ವರದಿ 2020 ರ ಪ್ರಕಾರ, ಭಾರತವು(India) 10,000 ಭಾರತೀಯರಿಗೆ ಕೇವಲ 5 ಹಾಸಿಗೆಗಳನ್ನು ಹೊಂದಿದೆ. ತೀವ್ರ ನಿಗಾ ಸೌಲಭ್ಯಗಳ ವಿಚಾರದಲ್ಲಿ ಪರಿಸ್ಥಿತಿ ಮತ್ತಷ್ಟುಗಂಭೀರವಾಗಿದೆ. ದೇಶವು ಎದುರಿಸುತ್ತಿರುವ ಆರೋಗ್ಯ ಮೂಲ ಸೌಕರ್ಯ ಅಂತರವನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.