ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಆಲೋಚನೆ , ಆದರ್ಶಗಳು ನಮಗೆ ದಾರಿದೀಪವಾಗಿದೆ. ನೇತಾಜಿ ಆದರ್ಶಗಳು ನವ ಭಾರತವನ್ನು ನಿರ್ಮಿಸಲು ನಮಗೆ ಪ್ರೇರಣೆಯಾಗಲಿ ಎಂದು ಮೋದಿ ಹೇಳಿದ್ದಾರೆ.
ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಆಲೋಚನೆ , ಆದರ್ಶಗಳು ನಮಗೆ ದಾರಿದೀಪವಾಗಿದೆ. ನೇತಾಜಿ ಆದರ್ಶಗಳು ನವ ಭಾರತವನ್ನು ನಿರ್ಮಿಸಲು ನಮಗೆ ಪ್ರೇರಣೆಯಾಗಲಿ ಎಂದು ಮೋದಿ ಹೇಳಿದ್ದಾರೆ.