Published : Apr 06, 2020, 07:50 AM ISTUpdated : Apr 06, 2020, 07:56 AM IST
ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ದೇಶಾದ್ಯಂತ ಭಾರತೀಯರು ಐಕ್ಯತಾ ದೀಪಗಳನ್ನು ಬೆಳಗುವ ಮೂಲಕ ರಾಷ್ಟ್ರದೆಡೆ ತಮ್ಮ ಒಗ್ಗಟ್ಟನ್ನು ತೋರಿಸಿದರು. ದೇಶದ ಉದ್ದಗಲಕ್ಕೂ ಬೆಳಗಿದ ದೀಪ ಮತ್ತೆ ದೀಪವಾಳಿ ಹಬ್ಬದಂತಿತ್ತು. ಕೊರೋನಾ ಕಾರ್ಮೋಡದಲ್ಲಿ ಏಕತಾನತೆ ಅನುಭವಿಸುತ್ತಿದ್ದ ಭಾರತೀಯರ ಮನಕ್ಕೆ ಈ ದೀಪ ಮುದ ನೀಡಿತು. ಅನೇಕರು ತಮ್ಮ ನಗರಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.. ಅದರಲ್ಲಿ ಕೆಲವು ನಗರಗಳ ಫೋಟೋಗಳು ಇಲ್ಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ