ದೆಹಲಿಯಿಂದ ಭವನಗರ್ಗೆ ಬಂದಿಳಿದ ಪ್ರಧಾನಿ ಮೋದಿ, ಉನಾ, ದಿಯೋ, ಜಫರಾಬಾದ್, ಮಹುವಾ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಕೂಲಂಕುಷವಾಗಿ ಅವಲೋಕಿಸಿದ್ದಾರೆ. ಡಿಯು ಜೊತೆಗೆ ಗುಜರಾತ್ನ ಗಿರ್-ಸೋಮನಾಥ್, ಭಾವನಗರ ಮತ್ತು ಅಮ್ರೆಲಿ ಜಿಲ್ಲೆಯಲ್ಲಿ ಸೈಕ್ಲೋನ್ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.
ದೆಹಲಿಯಿಂದ ಭವನಗರ್ಗೆ ಬಂದಿಳಿದ ಪ್ರಧಾನಿ ಮೋದಿ, ಉನಾ, ದಿಯೋ, ಜಫರಾಬಾದ್, ಮಹುವಾ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಕೂಲಂಕುಷವಾಗಿ ಅವಲೋಕಿಸಿದ್ದಾರೆ. ಡಿಯು ಜೊತೆಗೆ ಗುಜರಾತ್ನ ಗಿರ್-ಸೋಮನಾಥ್, ಭಾವನಗರ ಮತ್ತು ಅಮ್ರೆಲಿ ಜಿಲ್ಲೆಯಲ್ಲಿ ಸೈಕ್ಲೋನ್ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.