ಅಂದರೆ, ಗ್ರಹಗಳು(Planets) ತೊಂದರೆಗೊಳಗಾದರೆ, ಯಾವುದೇ ರೀತಿಯ ದೋಷವಿದ್ದರೆ, ಯಾವುದೇ ರೀತಿಯ ಕೆಟ್ಟ ದೃಷ್ಟಿ ಇದ್ದರೆ, ಇವೆಲ್ಲವೂ ಪ್ರಸಾದದ ನಂತರ ತಲೆಯ ಮೇಲೆ ಕೈಗಳನ್ನು ಚಲಿಸುವ ಮೂಲಕ ಶಾಂತವಾಗುತ್ತೆ ಎಂದು ನಂಬಲಾಗಿದೆ. ಆದ್ದರಿಂದ ಈ ಕಾರಣಕ್ಕಾಗಿ, ಪ್ರಸಾದವನ್ನು ಸೇವಿಸಿದ ನಂತರ ಕೈಯನ್ನು ತಲೆಯ ಮೇಲ್ಭಾಗದಲ್ಲಿ ಚಲಾಯಿಸುತ್ತೇವೆ..