ಮಂಗಳವಾರ, ಸ್ನಾನ ಮತ್ತು ಧ್ಯಾನದ ನಂತರ, ಹತ್ತಿರದ ಹನುಮಂತನ ದೇವಸ್ಥಾನಕ್ಕೆ ಹೋಗಿ. ಹನುಮಂತನಿಗೆ ಬೂಂದಿ ಲಡ್ಡು, ಕುಂಕುಮ ಅರ್ಪಿಸಿ. ಈ ಸಮಯದಲ್ಲಿ ಹನುಮಾನ್ ಚಾಲೀಸಾವನ್ನು(Hanuman chalisa) ಕನಿಷ್ಠ ಏಳು ಬಾರಿ ಪಠಿಸಿ. ಈ ಪರಿಹಾರವನ್ನು ಮಾಡೋದರಿಂದ, ನೀವು ಕೆಲವೇ ತಿಂಗಳುಗಳಲ್ಲಿ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಆಸೆ ಈಡೇರುತ್ತೆ.