ಚಾಣಕ್ಯ ನೀತಿಯಲ್ಲಿ (Chanakya Niti), ಆಚಾರ್ಯ ಚಾಣಕ್ಯ ಕೆಲವು ಜನರು ಸಂಪತ್ತನ್ನು ಗಳಿಸುವ ವಿಷಯದಲ್ಲಿ ಬಹಳ ಮುಂದಿದ್ದರೂ ಬಡತನದಲ್ಲಿ ಜೀವನ ಸಾಗಿಸ್ತಾರೆ. ಇದರರ್ಥ ಅವರ ಕೈಯಲ್ಲಿ ಹಣವೇ ಇಲ್ಲ ಅಂತಲ್ಲ. ಹಣ ನಿಲ್ಲೋದಿಲ್ಲ ಅಷ್ಟೇ. ಗಳಿಕೆಯ ವಿಷಯದಲ್ಲಿ, ಈ ಜನ ತುಂಬಾ ಬುದ್ಧಿವಂತರಾಗಿರ್ತಾರೆ, ಆದರೆ, ಉಳಿತಾಯದ ವಿಷಯಕ್ಕೆ ಬಂದಾಗ, ಈ ಜನರು ಖಾಲಿ ಕೈಯಲ್ಲಿ ಉಳಿಯುತ್ತಾರೆ. ಬನ್ನಿ, ಅಂತಹ ಜನರು ಯಾರು ಅನ್ನೊದನ್ನು ತಿಳಿಯೋಣ.