ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಕೃಪೆಯಿಂದ, ಪೂಜಾ ಕಾರ್ಯವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತೆ ಎಂಬ ನಂಬಿಕೆ. ಹಾಗೆಯೇ, ಗುರು ಗ್ರಹವೂ ಆಶೀರ್ವದಿಸಲ್ಪಡುತ್ತೆ ಎಂದು ನಂಬಲಾಗಿದೆ. ಪೂಜೆಯಲ್ಲಿ(Pooja) ಬಾಳೆ ಎಲೆಗಳನ್ನು ಬಳಸೋದರಿಂದ, ಜಾತಕದಲ್ಲಿ ಗುರುವಿನ ಸ್ಥಾನ ಹೆಚ್ಚಾಗಿರುತ್ತೆ ಮತ್ತು ಶುಭ ಫಲಿತಾಂಶ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಎಂದು ನಂಬಲಾಗಿದೆ.