ಚಾಣಕ್ಯ ನೀತಿಯ ಈ ಶ್ಲೋಕವನ್ನು(Shloka) ನೆನಪಿನಲ್ಲಿಡಿ
ಲೋಕಯಾತ್ರಾ ಭಯಂ ಲಜ್ಜಾ ದಾಕ್ಷಿಣ್ಯಮ್ ತ್ಯಾಗಶೀಲತಾ
ಪಂಚ ಯತ್ರ ನ ವಿದ್ಯಾಂತೇ ನಾ ಕುರ್ಯತತ್ರ ಸಂಗತಿಮ್
ಈ ಶ್ಲೋಕ ಅರ್ಥ ಏನಂದ್ರೆ, ಜೀವನೋಪಾಯವಿಲ್ಲದ ಸ್ಥಳ. ಎಲ್ಲಿ ಜನರಿಗೆ ಭಯ, ಅವಮಾನ, ಔದಾರ್ಯ ಅಥವಾ ದಾನ ಮಾಡುವ ಪ್ರವೃತ್ತಿ ಇರೋದಿಲ್ಲ. ಒಬ್ಬ ವ್ಯಕ್ತಿಯು ಅಂತಹ ಐದು ಸ್ಥಳಗಳಲ್ಲಿ ವಾಸಿಸಬಾರದು.