ಶತ್ರುವನ್ನು ತೊಡೆದುಹಾಕಲು
ಕೆಲವೊಮ್ಮೆ ನಾವು ಬಯಸದಿದ್ದರೂ ಅನೇಕ ಶತ್ರುಗಳನ್ನು (enemies) ಹೊಂದಿರುತ್ತೇವೆ. ಲವಂಗ ಶತ್ರುಗಳನ್ನು ತೊಡೆದುಹಾಕಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಪ್ರತಿ ಮಂಗಳವಾರ ಅಥವಾ ಶನಿವಾರ ಸಂಜೆ ಹನುಮಾನ್ ಮುಂದೆ ಪ್ರಾರ್ಥನೆ ಮಾಡು, ಮೂರ್ತಿಯ ಮುಂದೆ 5 ಲವಂಗಗಳೊಂದಿಗೆ ಕರ್ಪೂರವನ್ನು ಬೆಳಗಿಸಿ. ಲವಂಗದ ಬೂದಿಯನ್ನು ಸುಟ್ಟ ನಂತರ ಹಣೆಗೆ ಹಚ್ಚಿ. ಇದರಿಂದ ಶತ್ರುಗಳಿಂದ ಮುಕ್ತಿ ಪಡೆಯಬಹುದು.