Published : Mar 14, 2020, 01:50 PM ISTUpdated : Mar 14, 2020, 01:59 PM IST
ಎಟ್ಟಮನೂರ್ ಕೇರಳದ ಕೊಟ್ಟಾಯಂ ಜಿಲ್ಲೆಯ ಎಟ್ಟಮನೂರ್ನಲ್ಲಿರುವ ಪ್ರಾಚೀನ ಶಿವನ ದೇವಾಲಯವು ಈ ಸ್ಥಳಕ್ಕೆ ವೈಭವ ಮತ್ತು ಖ್ಯಾತಿಯನ್ನು ತಂದಿದೆ. ಪುರಾಣಗಳ ಪ್ರಕಾರ ಪಾಂಡವರು ಮತ್ತು ವ್ಯಾಸ ಋಷಿಗಳು ಪೂಜಿಸಿದ ದೇವಾಲಯವಿದು. ಗುಣಪಡಿಸಲಾಗದ ಯಾವುದೇ ಕಾಯಿಲೆ ಗುಣವಾಗುತ್ತದೆ ಮತ್ತು ಈ ದೇವಾಲಯಕ್ಕೆ ತೀರ್ಥಯಾತ್ರೆ ಮಾಡುವ ಮೂಲಕ ಯಾವುದೇ ಆಸೆ ಈಡೇರುತ್ತದೆ ಎಂಬುವುದು ಈ ಸ್ಥಳ ಮಹಿಮೆ. ಪ್ರತಿದಿನ ಸಾವಿರಾರು ಭಕ್ತರು ಎಟ್ಟಮನೂರ್ ಮಹಾದೇವನ ಆಶೀರ್ವಾದ ಪಡೆಯಲು ಈ ಪವಿತ್ರ ಸ್ಥಳಕ್ಕೆ ಬರುತ್ತಾರೆ. ಎಟ್ಟಮನೂರ್ ಮಹಾದೇವ ದೇವಾಲಯದ ಕಿರು ಪರಿಚಯ ಇಲ್ಲಿ.
ಕಾಯಿಲೆ ಗುಣಪಡಿಸಿ, ಇಷ್ತಾರ್ಥ ಪೂರೈಸುವ ಖ್ಯಾತಿ ಹೊಂದಿರುವ ಕೇರಳದ ಕೊಟ್ಟಾಯಂ ಜಿಲ್ಲೆಯ ಎಟ್ಟಮನೂರ್ ಮಹಾದೇವ ದೇವಸ್ಥಾನ.
ಕಾಯಿಲೆ ಗುಣಪಡಿಸಿ, ಇಷ್ತಾರ್ಥ ಪೂರೈಸುವ ಖ್ಯಾತಿ ಹೊಂದಿರುವ ಕೇರಳದ ಕೊಟ್ಟಾಯಂ ಜಿಲ್ಲೆಯ ಎಟ್ಟಮನೂರ್ ಮಹಾದೇವ ದೇವಸ್ಥಾನ.
210
ಈ ಸ್ಥಳದ ಹೆಸರಿನ ಮೂಲ 'ಮನೂರ್' ಎಂದರೆ. ಇದರರ್ಥ ಜಿಂಕೆಗಳ ಮನೆ.
ಈ ಸ್ಥಳದ ಹೆಸರಿನ ಮೂಲ 'ಮನೂರ್' ಎಂದರೆ. ಇದರರ್ಥ ಜಿಂಕೆಗಳ ಮನೆ.
310
ಪುರಾಣಗಳ ಪ್ರಕಾರ, ಖರಾ ಎಂಬ ಅಸುರನು ಶಿವನಿಂದ ಮೂರು ಶಿವಲಿಂಗಗಳನ್ನು ಪಡೆದು ಕೇರಳಕ್ಕೆ ತಂದನು, ಒಂದು ಹಲ್ಲುಗಳಿಂದ ಇನ್ನೆರಡು ಎಡ ಮತ್ತು ಬಲಗೈಯಲ್ಲಿ ಹಿಡಿದುಕೊಂಡಿದ್ದನು.
ಪುರಾಣಗಳ ಪ್ರಕಾರ, ಖರಾ ಎಂಬ ಅಸುರನು ಶಿವನಿಂದ ಮೂರು ಶಿವಲಿಂಗಗಳನ್ನು ಪಡೆದು ಕೇರಳಕ್ಕೆ ತಂದನು, ಒಂದು ಹಲ್ಲುಗಳಿಂದ ಇನ್ನೆರಡು ಎಡ ಮತ್ತು ಬಲಗೈಯಲ್ಲಿ ಹಿಡಿದುಕೊಂಡಿದ್ದನು.
410
ಅವನು ಎಡಗೈಯಲ್ಲಿ ಹಿಡಿದಿದ್ದ ಲಿಂಗವನ್ನು ಎಟ್ಟಮನೂರ್ನಲ್ಲಿ ಸ್ಥಾಪಿಸಿದನು. ನಂತರ, ಖರಾ ಜಿಂಕೆ ಆಗಿ ಮಾರ್ಪಟ್ಟು ಈ ಸ್ಥಳದಲ್ಲಿ ದೇವರ ಸೇವೆಯಲ್ಲಿ ತೊಡಗಿಸಿಕೊಂಡನು.
ಅವನು ಎಡಗೈಯಲ್ಲಿ ಹಿಡಿದಿದ್ದ ಲಿಂಗವನ್ನು ಎಟ್ಟಮನೂರ್ನಲ್ಲಿ ಸ್ಥಾಪಿಸಿದನು. ನಂತರ, ಖರಾ ಜಿಂಕೆ ಆಗಿ ಮಾರ್ಪಟ್ಟು ಈ ಸ್ಥಳದಲ್ಲಿ ದೇವರ ಸೇವೆಯಲ್ಲಿ ತೊಡಗಿಸಿಕೊಂಡನು.
510
ಎಟ್ಟಮನೂರ್ನಲ್ಲಿರುವ ದೇವರು ಜಿಂಕೆಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅಲ್ಲಿ ಹಿಡಿದಿಟ್ಟುಕೊಂಡಿದ್ದಾನೆ ಎಂದು ನಂಬಲಾಗಿದೆ, ಅದರಿಂದ ಈ ಸ್ಥಳಕ್ಕೆ ಎಟ್ಟಮನೂರ್ (ಜಿಂಕೆ ಎತ್ತಿದ ಸ್ಥಳ) ಎಂದು ಹೆಸರು.
ಎಟ್ಟಮನೂರ್ನಲ್ಲಿರುವ ದೇವರು ಜಿಂಕೆಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅಲ್ಲಿ ಹಿಡಿದಿಟ್ಟುಕೊಂಡಿದ್ದಾನೆ ಎಂದು ನಂಬಲಾಗಿದೆ, ಅದರಿಂದ ಈ ಸ್ಥಳಕ್ಕೆ ಎಟ್ಟಮನೂರ್ (ಜಿಂಕೆ ಎತ್ತಿದ ಸ್ಥಳ) ಎಂದು ಹೆಸರು.
610
ಮಹಾನ್ ತತ್ವಜ್ಞಾನಿ ಶಂಕರಾಚಾರ್ಯರು ಈ ದೇವಾಲಯದಲ್ಲಿ ಉಳಿದುಕೊಂಡು 'ಸೌಂದರ್ಯ ಲಹರಿ' ಬರೆದಿದ್ದಾರೆ ಎಂದು ಹೇಳಲಾಗುತ್ತದೆ.
ಮಹಾನ್ ತತ್ವಜ್ಞಾನಿ ಶಂಕರಾಚಾರ್ಯರು ಈ ದೇವಾಲಯದಲ್ಲಿ ಉಳಿದುಕೊಂಡು 'ಸೌಂದರ್ಯ ಲಹರಿ' ಬರೆದಿದ್ದಾರೆ ಎಂದು ಹೇಳಲಾಗುತ್ತದೆ.
710
ಈ ದೇವಾಲಯದ ಪ್ರಮುಖ ಪೂಜೆ ಎಂದರೆ ದೀಪ. ದೇವಾಲಯಕ್ಕೆ ಪ್ರವೇಶಿಸಿದ ಕೂಡಲೇ ಸದಾ ಪ್ರಜ್ವಲಿಸುವ, ದೊಡ್ಡ ದೀಪವನ್ನು ಕಾಣಬಹುದು.
ಈ ದೇವಾಲಯದ ಪ್ರಮುಖ ಪೂಜೆ ಎಂದರೆ ದೀಪ. ದೇವಾಲಯಕ್ಕೆ ಪ್ರವೇಶಿಸಿದ ಕೂಡಲೇ ಸದಾ ಪ್ರಜ್ವಲಿಸುವ, ದೊಡ್ಡ ದೀಪವನ್ನು ಕಾಣಬಹುದು.
810
ಇಲ್ಲಿ ಪೂಜಿಸಿದರೆ, ಹರಕೆ ಹೊತ್ತರೆ ಹಲವು ರೋಗಗಳು ಗುಣವಾಗುತ್ತವೆ ಎಂಬ ನಂಬಿಕೆಯೂ ಇದೆ.
ಇಲ್ಲಿ ಪೂಜಿಸಿದರೆ, ಹರಕೆ ಹೊತ್ತರೆ ಹಲವು ರೋಗಗಳು ಗುಣವಾಗುತ್ತವೆ ಎಂಬ ನಂಬಿಕೆಯೂ ಇದೆ.
910
ಭಕ್ತರು ಅಕ್ಕಿ ಅಥವಾ ಬೇರೆ ವಸ್ತುಗಳ ತುಲಾಭರಂವನ್ನು ಅಗೋಮಮೂರ್ತಿ ಶಿವನಿಗೆ ಅರ್ಪಿಸುತ್ತಾರೆ.
ಭಕ್ತರು ಅಕ್ಕಿ ಅಥವಾ ಬೇರೆ ವಸ್ತುಗಳ ತುಲಾಭರಂವನ್ನು ಅಗೋಮಮೂರ್ತಿ ಶಿವನಿಗೆ ಅರ್ಪಿಸುತ್ತಾರೆ.
1010
ದೈತ್ಯ ಕಂಚಿನ ಬಸವನ ಹೊಟ್ಟೆಯಿಂದ ತೆಗೆದ ಕೆಲವು ಕೆಂಪು ಅಕ್ಕಿ ಧಾನ್ಯಗಳನ್ನು ತಿಂದರೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಗುಣವಾಗುತ್ತದೆ ಎಂಬ ಪ್ರತೀತಿ ಇದೆ.
ದೈತ್ಯ ಕಂಚಿನ ಬಸವನ ಹೊಟ್ಟೆಯಿಂದ ತೆಗೆದ ಕೆಲವು ಕೆಂಪು ಅಕ್ಕಿ ಧಾನ್ಯಗಳನ್ನು ತಿಂದರೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಗುಣವಾಗುತ್ತದೆ ಎಂಬ ಪ್ರತೀತಿ ಇದೆ.