ಕೆಲವೊಮ್ಮೆ ನಾವು ಏನೇನೋ ತಪ್ಪು ಅಥವಾ ಕೆಟ್ಟದ್ದನ್ನು ಮಾತನಾಡಿದಾಗ, ಹಿರಿಯರು ನಮಗೆ ಬುದ್ಧಿ ಹೇಳುತ್ತಾರೆ. ಮಾತನಾಡುವಾಗ ಯೋಚನೆ ಮಾಡಿ ಮಾತನಾಡಿ, ಸರಸ್ವತಿ ದೇವಿ (Saraswathi Devi) ಯಾವ ಸಮಯದಲ್ಲಿ ಬೇಕಾದರೂ ನಿಮ್ಮ ನಾಲಿಗೆ ಮೇಲೆ ಕುಳಿತುಕೊಳ್ಳುತ್ತಾಳೆ. ಆವಾಗ ನೀವು ಮಾತನಾಡಿದ ವಿಷ್ಯ ನಿಜವಾಗುತ್ತೆ. ಹಾಗಾಗಿ ಯೋಚನೆ ಮಾಡಿ ಮಾತನಾಡಿ ಎನ್ನುತ್ತಾರೆ.