ಈ ಪರಿಹಾರದಿಂದ ಶಿವ-ಶಕ್ತಿಯ ಆಶೀರ್ವಾದ ಪಡೆಯಿರಿ
ಶನಿವಾರ ಮಹಾಶಿವರಾತ್ರಿಯೊಂದಿಗೆ ಶನಿ ಪ್ರದೋಷ ವ್ರತವನ್ನು ಸಹ ಆಚರಿಸಲಾಗುತ್ತೆ, ಹಾಗಾಗಿ, ಬಿಲ್ವಪತ್ರೆ (Bilwapatra) ಮರದ ಕೆಳಗೆ ಬಡವರಿಗೆ ಮತ್ತು ಬ್ರಾಹ್ಮಣರಿಗೆ ಪಾಯಸ ತಿನ್ನಿಸಿ. ಹೀಗೆ ಮಾಡೋದರಿಂದ, ಹಣ ಪಡೆಯುವ ಅವಕಾಶಗಳು ಸಿಗುತ್ತವೆ ಮತ್ತು ಭೋಲೆನಾಥನ ಕೃಪೆಯಿಂದ, ಕ್ರಮೇಣ ನೀವು ಸಾಲದಿಂದ ಮುಕ್ತಿಹೊಂದುತ್ತೀರಿ. ಅಲ್ಲದೆ, ಇದನ್ನು ಮಾಡೋದರಿಂದ, ಶಿವ ಮತ್ತು ಶಕ್ತಿಯ ಆಶೀರ್ವಾದ ಸಹ ಪಡೆಯುತ್ತೀರಿ.