ಹೆಮ್ಮೆ ಪಡಬೇಡಿ
ಆಚಾರ್ಯ ಚಾಣಕ್ಯನ ಪ್ರಕಾರ, ಒಬ್ಬನು ತನ್ನ ರೂಪ ಅಥವಾ ಸಂಪತ್ತಿನ(Wealth) ಬಗ್ಗೆ, ಇನ್ನೂ ಯಾವುದರ ಬಗ್ಗೆಯೂ ಹೆಮ್ಮೆಪಡಬಾರದು. ಏಕೆಂದರೆ ಬದಲಾವಣೆಯು ಪ್ರಕೃತಿಯ ನಿಯಮ. ಅದನ್ನು ಅರಿತು ಬದುಕೋದನ್ನು ಕಲಿಬೇಕು. ಇವತ್ತು ಇದ್ದದ್ದು, ನಾಳೆಯೂ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಇದನ್ನು ನೆನಪಿನಲ್ಲಿಡಿ.