ದುರಾಸೆಯ ವ್ಯಕ್ತಿ
ಆಚಾರ್ಯ ಚಾಣಕ್ಯನ ಪ್ರಕಾರ, ದುರಾಸೆಯ ಜನರಿಗೆ ಸಲಹೆ ನೀಡೋದು ವ್ಯರ್ಥ. ಅಂತಹ ಜನರು ತಮಗೆ ಏನಾದ್ರೂ ಪ್ರಯೋಜನ ಇದ್ರೆ ಮಾತ್ರ ಕೆಲಸ ಮಾಡ್ತಾರೆ, ಇಲ್ಲಾಂದ್ರೆ ಇಲ್ಲ. ದುರಾಸೆಯ ಜನರು ನೀಚರು ಕೂಡ ಆಗಿರ್ತಾರೆ, ಆದ್ದರಿಂದ ಅವರಿಗೆ ಸಲಹೆ ನೀಡುವುದು ನಿಷ್ಪ್ರಯೋಜಕವಾಗಿದೆ, ಅವರು ನಿಮ್ಮಿಂದ ಸಲಹೆ ತೆಗೆದುಕೊಂಡು, ಕೊನೆಗೆ ನಿಮಗೆ ಹಾನಿಯನ್ನುಂಟು ಮಾಡಬಹುದು.