ಮಹಾಭಾರತದ (Mahabharat) ಬಗ್ಗೆ ಮಾತನಾಡುವಾಗಲೆಲ್ಲಾ , ದಾನಶೂರ ಕರ್ಣನ ಹೆಸರು ಖಂಡಿತವಾಗಿಯೂ ಬಂದೇ ಬರುತ್ತೆ. ಕರ್ಣನು ಮಹಾಭಾರತ ಕಾಲದ ಪ್ರಮುಖ ಪಾತ್ರಗಳಲ್ಲಿ ಒಬ್ಬನಾಗಿದ್ದು, ಅವನ ದಾನದ ಕಥೆಗಳು ಇಂದಿಗೂ ಜನರ ಬಾಯಲ್ಲಿ ಜನಜನಿತವಾಗಿದೆ. ಕರ್ಣ (Karna) ಹುಟ್ಟಿದ್ದು, ಕುಂತಿಗೆ ಆದರೂ ಕೌರವರ ಜೊತೆ ಸ್ನೇಹ ಬೆಳೆಸಿ, ದುರ್ಯೋದನನೊಂದಿಗಿನ ಸ್ನೇಹಕಾಗಿ ಏನೆಲ್ಲಾ ಮಾಡಿದ ಅನ್ನೋದು ನಿಮಗೆ ಗೊತ್ತಿದೆ. ಇದೇ ಕರ್ಣನ ಬಗ್ಗೆ ಒಂದಿಷ್ಟು ಮಾಹಿತಿ ನಿಮ್ಮ ಜ್ಞಾನಕ್ಕಾಗಿ ಅಷ್ಟೇ..