ಈ ವಿಷಯದಲ್ಲಿ ನನಗೆ ಯಾವಾಗಲೂ ಕೊರತೆ ಇರುತ್ತದೆ. ಆದರೆ ನನ್ನ ಮದುವೆಗೆ ಹಾಜರಾಗದೆ, ನನ್ನ ತಂದೆ ಆ ದಿನ ಜನರಿಗೆ ಹತ್ತಿರವಾಗಿದ್ದರು. ಅದು ಸಂತೃಪ್ತಿ ತರುವ ವಿಷಯ ಎಂದು ಬಾಲಯ್ಯ ಹೇಳಿದ್ದಾರೆ. ೧೯೮೨ ರಲ್ಲಿ ಎನ್.ಟಿ.ಆರ್. ತೆಲುಗುದೇಶಂ ಪಕ್ಷ ಸ್ಥಾಪಿಸಿದರು. ಚುನಾವಣೆಗಳು ಹತ್ತಿರವಿದ್ದ ಕಾರಣ ರಾಜ್ಯಾದ್ಯಂತ ಪ್ರಚಾರ ಮಾಡಬೇಕಿತ್ತು.