ಆರಂಭದಲ್ಲೇ ಕೆಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ರನ್ ವೇಗಕ್ಕೆ ಚುರುಕು ಮುಟ್ಟಿಸಿದ್ದೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್. ಪಂತ್ ಕೇವಲ 29 ರನ್ ಬಾರಿಸಿದರಾದರೂ, ಲೀಲಾಜಾಲವಾಗಿ ರನ್ ಬಾರಿಸಿದ್ದರಿಂದ ನಾಯಕ ರಹಾನೆ ಕೂಡಾ ಮೈಚಳಿ ಬಿಟ್ಟು ಆಡಲು ಮುಂದಾಗಿದ್ದು ತಂಡಕ್ಕೆ ಬಳಿಕ ಅನುಕೂಲವಾಗಿ ಪರಿಣಮಿಸಿತು.
ಆರಂಭದಲ್ಲೇ ಕೆಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ರನ್ ವೇಗಕ್ಕೆ ಚುರುಕು ಮುಟ್ಟಿಸಿದ್ದೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್. ಪಂತ್ ಕೇವಲ 29 ರನ್ ಬಾರಿಸಿದರಾದರೂ, ಲೀಲಾಜಾಲವಾಗಿ ರನ್ ಬಾರಿಸಿದ್ದರಿಂದ ನಾಯಕ ರಹಾನೆ ಕೂಡಾ ಮೈಚಳಿ ಬಿಟ್ಟು ಆಡಲು ಮುಂದಾಗಿದ್ದು ತಂಡಕ್ಕೆ ಬಳಿಕ ಅನುಕೂಲವಾಗಿ ಪರಿಣಮಿಸಿತು.