ಜೊತೆಗೆ ಇನ್ನೊಂದು ಡೂಪ್ಲಿಕೇಟ್ ಬಿಲ್ಲನ್ನೂ ಮಾಡಿಸಿಟ್ಟಿದ್ರಂತೆ. ಚಿತ್ರೀಕರಣ ನಡೆಯುತ್ತಿರುವಾಗ ಜೂ.ಎನ್ಟಿಆರ್ ಮಕ್ಕಳ ಜೊತೆ ಸೇರಿ ಡೂಪ್ಲಿಕೇಟ್ ಬಿಲ್ಲನ್ನು ಎತ್ತಿದ್ರಂತೆ. ನಂತರ ತೇಗಿನ ಬಿಲ್ಲನ್ನೂ ಎತ್ತಿ ಮುರಿದ್ರಂತೆ. ನಿರ್ದೇಶಕ ಗುಣಶೇಖರ್ ಸಿಟ್ಟಾದ್ರಂತೆ. ಆಗ ಜೂ.ಎನ್ಟಿಆರ್ ಮುನಿಸಿಕೊಂಡು, ಈ ಸಿನಿಮಾ ಮಾಡಲ್ಲ, ಮನೆಗೆ ಹೋಗ್ತೀನಿ ಅಂದ್ರಂತೆ.