ಭುವನಂ ತಂಡದಿಂದ "ಉಷಾರ್" ಕರ್ನಾಟಕ ಕೊರೋನ ಜಾಗೃತಿ ಅಭಿಯಾನ

Suvarna News   | Asianet News
Published : Jun 09, 2021, 02:41 PM IST

ಹರ್ಷಿಕಾ-ಭುವನ್ ಇಂದು  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗದ, ಸವಸುದ್ದಿ ಗ್ರಾಮಕ್ಕೆ ಭೇಟಿ ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ  "ಉಷಾರ್" - "ಕರ್ನಾಟಕ ಕೊರೋನ ಜಾಗೃತಿ" ಅಭಿಯಾನ

PREV
112
ಭುವನಂ ತಂಡದಿಂದ   "ಉಷಾರ್"  ಕರ್ನಾಟಕ ಕೊರೋನ ಜಾಗೃತಿ  ಅಭಿಯಾನ

ಭುವನಂ ತಂಡದಿಂದ   "ಉಷಾರ್"  ಕರ್ನಾಟಕ ಅಭಿಯಾನ

ಭುವನಂ ತಂಡದಿಂದ   "ಉಷಾರ್"  ಕರ್ನಾಟಕ ಅಭಿಯಾನ

212

ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ

ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ

312

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗದ, ಸವಸುದ್ದಿ ಗ್ರಾಮಕ್ಕೆ ಭೇಟಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗದ, ಸವಸುದ್ದಿ ಗ್ರಾಮಕ್ಕೆ ಭೇಟಿ

412

ಉತ್ತರ ಕರ್ನಾಟಕದಲ್ಲಿ ಭುವನಂ ಸಂಸ್ಥೆಯ ಅಡಿಯಲ್ಲಿ ಆಯೋಜಿಸಲಾದ "ಉಷಾರ್" - "ಕರ್ನಾಟಕ ಕೊರೋನ ಜಾಗೃತಿ" ಅಭಿಯಾನ  ಪ್ರಾರಂಭ

ಉತ್ತರ ಕರ್ನಾಟಕದಲ್ಲಿ ಭುವನಂ ಸಂಸ್ಥೆಯ ಅಡಿಯಲ್ಲಿ ಆಯೋಜಿಸಲಾದ "ಉಷಾರ್" - "ಕರ್ನಾಟಕ ಕೊರೋನ ಜಾಗೃತಿ" ಅಭಿಯಾನ  ಪ್ರಾರಂಭ

512

 ಸವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 70 - 80  ಸಾವು

 ಸವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 70 - 80  ಸಾವು

612

ಬೆಂಗಳೂರಿನಿಂದ 12 ಗಂಟೆಗಳ ಕಾಲ ಅವರ ತಂಡದೊಡನೆ ಪಯಣ ಬೆಳಸಿ ಇಲ್ಲಿಯ ಜನರ  ಭೇಟಿ

ಬೆಂಗಳೂರಿನಿಂದ 12 ಗಂಟೆಗಳ ಕಾಲ ಅವರ ತಂಡದೊಡನೆ ಪಯಣ ಬೆಳಸಿ ಇಲ್ಲಿಯ ಜನರ  ಭೇಟಿ

712

ಅವರ ತೊಂದರೆಗಳನ್ನು ಆಲಿಸಿದ ನಟಿ ಹರ್ಷಿಕಾ, ಭುವನ್

ಅವರ ತೊಂದರೆಗಳನ್ನು ಆಲಿಸಿದ ನಟಿ ಹರ್ಷಿಕಾ, ಭುವನ್

812

ಕೊರೊನ ಪೀಡಿತ 50 ಸಂಸಾರಗಳ ಮನೆಗೆ ಭೇಟಿ ನೀಡಿದ ಹರ್ಷಿಕಾ, ಭುವನ್

ಕೊರೊನ ಪೀಡಿತ 50 ಸಂಸಾರಗಳ ಮನೆಗೆ ಭೇಟಿ ನೀಡಿದ ಹರ್ಷಿಕಾ, ಭುವನ್

912

 ಒಂದು ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳು ,ದಿನಸಿ, ಔಷದಿ ಮತ್ತು ಮಾಸ್ಕ್ ವಿತರಣೆ

 ಒಂದು ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳು ,ದಿನಸಿ, ಔಷದಿ ಮತ್ತು ಮಾಸ್ಕ್ ವಿತರಣೆ

1012

 ಬಡ ಕುಟುಂಬಗಳಿಗೆ ಅಗತ್ಯ ವಸ್ತು ಹಂಚಿ ನೆರವು

 ಬಡ ಕುಟುಂಬಗಳಿಗೆ ಅಗತ್ಯ ವಸ್ತು ಹಂಚಿ ನೆರವು

1112

ಉತ್ತರ ಕರ್ನಾಟಕಕ್ಕೂ ವಿಸ್ತರಿಸಿದ ಭುವನಂ ಸಂಸ್ಥೆಯ ನೆರವು ಕಾರ್ಯ

ಉತ್ತರ ಕರ್ನಾಟಕಕ್ಕೂ ವಿಸ್ತರಿಸಿದ ಭುವನಂ ಸಂಸ್ಥೆಯ ನೆರವು ಕಾರ್ಯ

1212

ಸದಾ ಕೋವಿಡ್ ಪೀಡಿತರ ನೆರವಿಗೆ ನಿಂತಿರುವ ನಟಿ ಹರ್ಷಿಕಾ ಹಾಗೂ ನಟ ಭುವನ್

ಸದಾ ಕೋವಿಡ್ ಪೀಡಿತರ ನೆರವಿಗೆ ನಿಂತಿರುವ ನಟಿ ಹರ್ಷಿಕಾ ಹಾಗೂ ನಟ ಭುವನ್

click me!

Recommended Stories