ಈ ಸಿನಿಮಾ ತೆರೆಕಂಡು 10 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ಸಿನಿಮಾ ಬರಲಿದೆ. ಬಾಹುಬಲಿ ಅನೇಕ ಹೊಸ ಪಯಣಗಳಿಗೆ ಆರಂಭ ಬಿಂದುವಾಗಿತ್ತು. ಲೆಕ್ಕವಿಲ್ಲದಷ್ಟು ನೆನಪು, ಸ್ಫೂರ್ತಿಗಳನ್ನು ಈ ಸಿನಿಮಾ ನೀಡಿದೆ’ ಎಂದು ಹೇಳಿದ್ದಾರೆ.
56
ಬಾಹುಬಲಿ ಸಿನಿಮಾ ಭಾಗ-1ರ ಕೊನೆಯಲ್ಲಿ ಕಟ್ಟಪ್ಪ, ಬಾಹುಬಲಿಯನ್ನ ಸಾಯಿಸುವುದು ಏಕೆ ಎನ್ನುವುದೇ ಇಡೀ ವಿಶ್ವಕ್ಕೆ ಕುತೂಹಲ ಮೂಡಿಸಿತ್ತು. ಅಲ್ಲದೇ ಈ ಸಿನಿಮಾಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು.
66
ಇನ್ನು ನಿರ್ದೇಶಕ ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾಕೃಷ್ಣ, ಸತ್ಯರಾಜ್, ನಾಸರ್ ಸೇರಿದಂತೆ ಸಿನಿಮಾದಲ್ಲಿ ನಟಿಸಿದ ಪ್ರಮುಖ ಕಲಾವಿದರು ಒಟ್ಟಿಗೆ ಸೇರಿ ಇತ್ತೀಚೆಗೆ ಸಂಭ್ರಮಾಚರಣೆ ಮಾಡಿದ್ದಾರೆ.