ಇತ್ತೀಚಿನ ಚಾಟ್ ನಲ್ಲಿ ಗೆಹನ ವಸಿಷ್ಠ ಮತ್ತೊಮ್ಮೆ ರಾಜ್ ಕುಂದ್ರಾ ಅವರ ರಕ್ಷಣೆಗೆ ಬಂದಿದ್ದಾರೆ. ಅಡಲ್ಟ್ ಪೋರ್ನ್ ದಂಧೆ ಪ್ರಕರಣದ ಮಧ್ಯದಲ್ಲಿದ್ದ ಗೆಹಾನಾ, ಶೆರ್ಲಿನ್ ಚೋಪ್ರಾ ಕುಂದ್ರಾ ವಿರುದ್ಧ ಆರೋಪಗಳನ್ನು ಮಾಡಿ ಸುಮ್ಮನೆ ಕೆಸರೆರಚುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದೆಲ್ಲವೂ ಬರೀ ಸುದ್ದಿ ಮಾಡೋಕಷ್ಟೇ ಎಂದು ಹೇಳಿದ್ದಾರೆ.