'ನಟಿ ಸಾವಿತ್ರಿ ಅವರಂತೆಯೇ ನಾನು ನನ್ನ ವೈಯಕ್ತಿಕ ಜೀವನದಲ್ಲಿ ಬಿಕ್ಕಟ್ಟಿನಲ್ಲಿ ಸಿಲುಕುತ್ತಿದ್ದೆ. ಥ್ಯಾಂಕ್ಫುಲಿ ಶೀಘ್ರದಲ್ಲೇ, ನಾನು ಅದನ್ನು ಆರಂಭದಲ್ಲಿ ಅರಿತುಕೊಂಡೆ ಮತ್ತು ಸಂಬಂಧದಿಂದ ಹೊರನಡೆದಿದ್ದೇನೆ. ಕೊನೆ ಕೆಟ್ಟದ್ದಾಗಬಹುದು ಎಂದು ನಾನು ಗ್ರಹಿಸಿದೆ. ತದನಂತರ ನನ್ನ ಜೀವನದಲ್ಲಿ ನಾಗ ಚೈತನ್ಯರಂಥ ವ್ಯಕ್ತಿಯನ್ನು ಹೊಂದಲು ನಾನು ಪುಣ್ಯ ಮಾಡಿದ್ದೆ. ಅವನು ರತ್ನ' ಎಂದು ಜನಪ್ರಿಯ ವೆಬ್ಸೈಟ್ಗೆ ಸಮಂತಾಳ ಪಾಸ್ಟ್ ಬಗ್ಗೆ ಮಾತಾನಾಡಿದ್ದಾರೆ.
'ನಟಿ ಸಾವಿತ್ರಿ ಅವರಂತೆಯೇ ನಾನು ನನ್ನ ವೈಯಕ್ತಿಕ ಜೀವನದಲ್ಲಿ ಬಿಕ್ಕಟ್ಟಿನಲ್ಲಿ ಸಿಲುಕುತ್ತಿದ್ದೆ. ಥ್ಯಾಂಕ್ಫುಲಿ ಶೀಘ್ರದಲ್ಲೇ, ನಾನು ಅದನ್ನು ಆರಂಭದಲ್ಲಿ ಅರಿತುಕೊಂಡೆ ಮತ್ತು ಸಂಬಂಧದಿಂದ ಹೊರನಡೆದಿದ್ದೇನೆ. ಕೊನೆ ಕೆಟ್ಟದ್ದಾಗಬಹುದು ಎಂದು ನಾನು ಗ್ರಹಿಸಿದೆ. ತದನಂತರ ನನ್ನ ಜೀವನದಲ್ಲಿ ನಾಗ ಚೈತನ್ಯರಂಥ ವ್ಯಕ್ತಿಯನ್ನು ಹೊಂದಲು ನಾನು ಪುಣ್ಯ ಮಾಡಿದ್ದೆ. ಅವನು ರತ್ನ' ಎಂದು ಜನಪ್ರಿಯ ವೆಬ್ಸೈಟ್ಗೆ ಸಮಂತಾಳ ಪಾಸ್ಟ್ ಬಗ್ಗೆ ಮಾತಾನಾಡಿದ್ದಾರೆ.