ಒಂದೆಡೆ ಹೆಣ್ಣುಮಕ್ಕಳೆಲ್ಲಾ ದೇವ್ ಆನಂದ್ ಮೇಲೆ ಹುಚ್ಚರಂತೆ ಪ್ರೀತಿ ತೋರಿಸುತ್ತಿದ್ರೆ, ಅದೇ ಸಮಯದಲ್ಲಿ, ದೇವಾನಂದ್ ಬೇರೊಬ್ಬರತ್ತ ಆಕರ್ಷಿತರಾಗಿದ್ದರು. ಅವರು ಬೇರಾರು ಅಲ್ಲ, ಜೀನತ್ ಅಮನ್ (Zeenat Aman), ಜೀನತ್ ಅಂದ್ರೆ ದೇವಾನಂದ್ ಗೆ ಹುಚ್ಚು ಪ್ರೀತಿ ಇತ್ತಂತೆ. ಅವರು ನಟಿಗೆ ಪ್ರಪೋಸ್ ಮಾಡಲು ಸಹ ಸಿದ್ಧರಾಗಿದ್ದರು, ಆದರೆ ನಂತರ ರಾಜ್ ಕಪೂರ್ ಕಾರಣದಿಂದಾಗಿ ದೇವಾನಂದ್ ಹೃದಯವೇ ಒಡೆದು ಹೋಗಿತ್ತಂತೆ.