ರವಿಚಂದ್ರನ್ ಅವರು ಕಳೆದ ಕೆಲವು ದಿನಗಳ ಹಿಂದೆ ದೃಶ್ಯ-3 ಸಿನಿಮಾದ ಬಗ್ಗೆ ಮಾತನಾಡಿದಾಗ ಮೂಲ ಕಥೆ ಏನಿದೆಯೋ ಅವರೇ ಕಥೆಯನ್ನು ಮುಂದುವರೆಸಿ ಬರೆಯಬೇಕು. ಅವರು ಪಾರ್ಟ್-3 ಮಾಡಿದ ನಂತರ ಅವರೊಂದಿಗೆ ಚರ್ಚಿಸಿ ನಾವು ಮಾಡಬೇಕು ಎಂದು ಹೇಳಿದ್ದರು. ಅಂದರೆ, ವೇದಿಕೆ ಮೇಲೆ ಅವರೇ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಬೇಕಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇಲ್ಲದ ರವಿಚಂದ್ರನ್ ಅವರು, ಈ ಬಗ್ಗೆ ಸ್ವತಃ ಹೊಸ ಅಪ್ಡೇಟ್ ಮಾಹಿತಿ ನೀಡಬೇಕು.