ಕೊರೋನಾ ವಾರಿಯರ್ಸ್ ಪೊಲೀಸರಿಗೆ ಹಿರಿಯ ನಟ ಚರಣ್‌ರಾಜ್ ನೆರವು

First Published May 26, 2021, 3:45 PM IST

ಬೆಂಗಳೂರು(ಮೇ  26) ಕೊರೋನಾ ದುರಂತ ಕಾಲದಲ್ಲಿ ಸಂಘ-ಸಂಸ್ಥೆಗಳು, ನಟರು ಸಹಾಯ ಮಾಡುತ್ತಲೇ ಬಂದಿದ್ದಾರೆ. ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿಕೊಂಡು ಬಂದಿರುವ ಪೊಲೀಸರಿಗೆ ನಟ ಚರಣ್ ರಾಜ್ ನೆರವು ನೀಡಿದ್ದಾರೆ.

ನಟ‌ ಚರಣ್ ರಾಜ್ ರಿಂದ ಪೊಲೀಸರ ಸಂಕಷ್ಟ ಆಲಿಸುವ ಕೆಲಸ ಮಾಡಿದ್ದಾರೆ.
undefined
ಕರ್ತವ್ಯ ನಿರತ ಪೊಲೀಸರಿಗೆ ಕುಡಿಯುವ ನೀರು, ಆಹಾರ ವಿತರಿಸಿದ್ದಾರೆ.
undefined
ಚರಣ್ ರಾಜ್ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು.
undefined
ಚರಣ್ ರಾಜ್ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿಯೂ ಗುರುತಿಸಿಕೊಂಡವರು.
undefined
ರಜನೀಕಾಂತ್, ಸಾಹಸಸಿಂಹ ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ಶಿವರಾಜ್ ಕುಮಾರ್ ಜತೆ ತೆರೆ ಹಂಚಿಕೊಂಡಿದ್ದರು.
undefined
ಕೊರೋನಾ ಕಾಲದಲ್ಲಿ ಉಪೇಂದ್ರ, ಸುದೀಪ್ ಸಹ ವಿಭಿನ್ನವಾಗಿ ನೆರವು ನೀಡುತ್ತಿದ್ದಾರೆ.
undefined
ರೈತರು ಬೆಳೆದ ತರಕಾರಿಗಳನ್ನು ಖರೀದಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅಗತ್ಯ ಇದ್ದವರಿಗೆ ನೀಡುತ್ತಿದ್ದಾರೆ.
undefined
ಖಾಸಗಿ ಶಾಲೆ ಶಿಕ್ಷಕರ ನೆರವಿಗೆ ಕಿಚ್ಚ ಸುದೀಪ್ ನಿಂತಿದ್ದರು.
undefined
ಉಸಿರು ತಂಡದೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಜೋಡಿಸಿದ್ದಾರೆ.
undefined
ನಟಿ ರಾಗಿಣಿ ದ್ವಿವೇದಿ, ಸಂಜನಾ, ಹರ್ಷಿಕಾ ಪೂಣಚ್ಚ ಸಹ ಹಸಿದವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.
undefined
ಚರಣ್ ರಾಜ್ ಪೊಲೀಸ್ ಸಿಬ್ಬಂದಿ ಕ್ಷೇಮ ವಿಚಾರಿಸಿ ನೆರವು ನೀಡಿದ್ದಾರೆ.
undefined
ಜನರ ಒಳಿತಿಗಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಹೇಳಲೇಬೇಕು
undefined
click me!