ಸಿನಿಮಾ ಫ್ಲಾಪ್ ಆಗೋಕೆ ಏನೇ ಕಾರಣಗಳಿದ್ರೂ, ಸೋಶಿಯಲ್ ಮೀಡಿಯಾದಲ್ಲಿ ಏನೇ ಹೇಳ್ತಿದ್ರೂ, ಫ್ಯಾನ್ಸ್ಗಳಿಗೆ ಬೇಸರ ಆಗೇ ಆಗುತ್ತೆ. ಶಂಕರ್ ಬಗ್ಗೆ ಫ್ಯಾನ್ಸ್ ಮೊದಲಿನಿಂದಲೂ ಭಯ ಪಡ್ತಿದ್ರು. ಈಗ ಚರಣ್ ಮುಂದಿನ ಸಿನಿಮಾ ಬಗ್ಗೆ ಜಾಗ್ರತೆ ವಹಿಸಬೇಕು ಅಂತ ಫ್ಯಾನ್ಸ್ ಅಭಿಪ್ರಾಯ ಪಡ್ತಿದ್ದಾರೆ. ಹಾಗಾಗಿ ಚಿರು ಈಗ ಅಖಾಡಕ್ಕೆ ಇಳಿದಿದ್ದಾರೆ.