ಈ ಬಗ್ಗೆ ಮಾತನಾಡಿರುವ ಬಿಹಾರ ಡಿಜಿಪಿ ಜಿ ಪಾಂಡೆ, ಮಹಾರಾಷ್ಟ್ರ ಸರ್ಕಾರ ಅವರ ಪೊಲೀಸ್ ವ್ಯವಸ್ಥೆ ಬಗ್ಗೆ ಹೆಮ್ಮೆ ಪಡಬೇಕು! ಸುಶಾಂತ್ ಸಾವನ್ನಪ್ಪಿ ಐವತ್ತು ದಿನ ಕಳೆದರೂ ಒಂದೇ ಒಂದು ಮಾಹಿತಿ ಕಲೆ ಹಾಕಿಲ್ಲ. ಮಾಹಿತಿ ಮೂಲಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿ ಹಾಕಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿಹಾರ ಡಿಜಿಪಿ ಜಿ ಪಾಂಡೆ, ಮಹಾರಾಷ್ಟ್ರ ಸರ್ಕಾರ ಅವರ ಪೊಲೀಸ್ ವ್ಯವಸ್ಥೆ ಬಗ್ಗೆ ಹೆಮ್ಮೆ ಪಡಬೇಕು! ಸುಶಾಂತ್ ಸಾವನ್ನಪ್ಪಿ ಐವತ್ತು ದಿನ ಕಳೆದರೂ ಒಂದೇ ಒಂದು ಮಾಹಿತಿ ಕಲೆ ಹಾಕಿಲ್ಲ. ಮಾಹಿತಿ ಮೂಲಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿ ಹಾಕಿದೆ ಎಂದು ಆರೋಪಿಸಿದ್ದಾರೆ.