ವರ್ಸೋವಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ, ನೀವು ನಮ್ಮ ಜೊತೆಯಲ್ಲಿದ್ದರೆ ನಾವು ಗೆದ್ದೇ ಗೆಲ್ಲುತ್ತೇವೆ. ನನ್ನ ಮೇಲೆ ನಂಬಿಕೆ ಇರಿಸಿ ಟಿಕೆಟ್ ನೀಡಿರುವುದಕ್ಕೆ ಚಂದ್ರಶೇಖರ್ ಅಜಾದ್ ಸೋದರನಿಗೆ ಧನ್ಯವಾದಗಳು. ಇಲ್ಲಿಯವರೆಗೆ ಏಕಾಂಗಿಯಾಗಿ ಹೋರಾಡುತ್ತಿದ್ದೆ. ಮೊದಲ ಬಾರಿಗೆ ಒಬ್ಬರ ಕೈಯನ್ನು ಹಿಡಿದಿದ್ದೇನೆ. ಈ ಸತ್ಯದ ಹೋರಾಟದಲ್ಲಿ ಗೆಲುವು ಸಿಗುತ್ತೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.