ಬಾಹುಬಲಿಯ ಬಲ್ಲಾಳದೇವ ರಾಣಾಗೆ ಮದ್ವೆಯಂತೆ, ಹುಡುಗಿ ಯಾರು?

Suvarna News   | Asianet News
Published : May 13, 2020, 12:43 PM IST

ಬಾಹುಬಲಿಯ ನಾಯಕ ಎಂಗೇಜ್ ಆಗಿದ್ದಾರೆ. ಅರೆರೆ ಪ್ರಭಾಸ್-ಸ್ವೀಟಿ ಅನುಷ್ಕಾ ಮದುವೆ ಫಿಕ್ಸ್ ಆಯ್ತಾ ಅಂದುಕೊಂಡ್ರೆ ಅದು ತಪ್ಪು. ಬಾಹುಬಲಿಯಲ್ಲಿ ಇವರು ವಿಲನ್ ಆಗಿರಬಹುದು ಆದರೆ ನಾಯಕನಷ್ಟೇ ತೂಕ. ನಾವು ಹೇಳ್ತಾ ಇರೋದು ರಾಣಾ ದಗ್ಗುಬಾಟಿಯವರ ಬಗ್ಗೆ.  ರಾಣಾ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ತಮ್ಮ ಮನದನ್ನೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಯಾರೀಕೆ? ಏನ್ ಕತೆ? ಇಲ್ಲಿದೆ ವಿವರ.

PREV
110
ಬಾಹುಬಲಿಯ ಬಲ್ಲಾಳದೇವ ರಾಣಾಗೆ ಮದ್ವೆಯಂತೆ, ಹುಡುಗಿ ಯಾರು?

ಬಾಹುಬಲಿ' ಖ್ಯಾತಿಯ ನಟ ರಾಣಾ ದಗ್ಗುಬಾಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಬಾಹುಬಲಿ' ಖ್ಯಾತಿಯ ನಟ ರಾಣಾ ದಗ್ಗುಬಾಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

210

ಕೊನೆಗೂ ತಮ್ಮ ಪ್ರಿಯತಮೆ ಯಾರೆಂದು  ಬಹಿರಂಗ ಮಾಡಿರುವುದು ಅಲ್ಲದೇ ಮದುವೆಯಾಗೋದಾಗಿಯೂ ಹೇಳಿದ್ದಾರೆ ‌.

ಕೊನೆಗೂ ತಮ್ಮ ಪ್ರಿಯತಮೆ ಯಾರೆಂದು  ಬಹಿರಂಗ ಮಾಡಿರುವುದು ಅಲ್ಲದೇ ಮದುವೆಯಾಗೋದಾಗಿಯೂ ಹೇಳಿದ್ದಾರೆ ‌.

310

ರಾಣಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ  ಮಂಗಳವಾರ ಇಂಟೀರಿಯರ್ ಡಿಸೈನರ್ ಕಮ್ ಮಾಡೆಲ್ ಮಿಹೀಕಾ ಬಜಾಜ್ ಜೊತೆಗಿರುವ ಫೋಟೊ ಪೋಸ್ಟ್ ಮಾಡಿದ್ದಾರೆ.

ರಾಣಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ  ಮಂಗಳವಾರ ಇಂಟೀರಿಯರ್ ಡಿಸೈನರ್ ಕಮ್ ಮಾಡೆಲ್ ಮಿಹೀಕಾ ಬಜಾಜ್ ಜೊತೆಗಿರುವ ಫೋಟೊ ಪೋಸ್ಟ್ ಮಾಡಿದ್ದಾರೆ.

410

ತನ್ನ ಪ್ರೀತಿಗೆ ಮಿಹಿಕಾ ಒಪ್ಪಿರುವುದಾಗಿ ಹೇಳಿರುವ ರಾಣಾ... ಫೋಟೊಗೆ ಇದೀಗ ಚಿತ್ರರಂಗದಿಂದ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ.

ತನ್ನ ಪ್ರೀತಿಗೆ ಮಿಹಿಕಾ ಒಪ್ಪಿರುವುದಾಗಿ ಹೇಳಿರುವ ರಾಣಾ... ಫೋಟೊಗೆ ಇದೀಗ ಚಿತ್ರರಂಗದಿಂದ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ.

510

ಕೊನೆಗೂ ಅವಳು ಓಕೆ ಅಂದಳು ಎಂಬ ಪೋಸ್ಟನ್ನು ಪೋಸ್ಟ್ ಮಾಡಿರೊ ರಾಣಾ.. ಈ ಮೂಲಕ ಎಂಗೇಜ್ ಆಗಿರೊ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

ಕೊನೆಗೂ ಅವಳು ಓಕೆ ಅಂದಳು ಎಂಬ ಪೋಸ್ಟನ್ನು ಪೋಸ್ಟ್ ಮಾಡಿರೊ ರಾಣಾ.. ಈ ಮೂಲಕ ಎಂಗೇಜ್ ಆಗಿರೊ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

610

ಹಲವು ನಟಿಯರೊಂದಿಗೆ ರಾಣಾ ಹೆಸರು ಕೇಳಿಬಂದಿತ್ತು ಕೊನೆಗೆ ಸಿನಿಮಾ ಹಿನ್ನೆಲೆ ಇಲ್ಲದ ಯುವತಿಗೆ ದಗ್ಗುಬಾಟಿ ಮಾರುಹೋಗಿದ್ದಾರೆ.

ಹಲವು ನಟಿಯರೊಂದಿಗೆ ರಾಣಾ ಹೆಸರು ಕೇಳಿಬಂದಿತ್ತು ಕೊನೆಗೆ ಸಿನಿಮಾ ಹಿನ್ನೆಲೆ ಇಲ್ಲದ ಯುವತಿಗೆ ದಗ್ಗುಬಾಟಿ ಮಾರುಹೋಗಿದ್ದಾರೆ.

710

 ರಾಣಾ ಕೊಟ್ಟ  ಶುಭವಾರ್ತೆಗೆ ಅಭಿಮಾನಿಗಳು  ಸಂತೋಷ ವ್ಯಕ್ಯಪಡಿಸಿದ್ದು ಶುಭ ಹಾರೈಸುತ್ತಿದ್ದಾರೆ.

 ರಾಣಾ ಕೊಟ್ಟ  ಶುಭವಾರ್ತೆಗೆ ಅಭಿಮಾನಿಗಳು  ಸಂತೋಷ ವ್ಯಕ್ಯಪಡಿಸಿದ್ದು ಶುಭ ಹಾರೈಸುತ್ತಿದ್ದಾರೆ.

810

ನಟ ರಾಣಾ ದಗ್ಗುಬಾಟಿ ಟಾಲಿವುಡ್‌ ಚಿತ್ರರಂಗದ ಖ್ಯಾತ ನಿರ್ಮಾಪಕ ಡಿ. ರಾಮಾನಾಯ್ಡು ಅವರ ಕುಟುಂಬದ ಕುಡಿ . ರಾಮಾನಾಯ್ಡು ಪುತ್ರ ಸುರೇಶ್‌ ಬಾಬು ಅವರ ಮೊದಲ ಮಗನಾಗಿದ್ದು, ರಾಣಾಗೆ ನಟ 'ವಿಕ್ಟರಿ' ವೆಂಕಟೇಶ್‌ ಚಿಕ್ಕಪ್ಪನಾಗಬೇಕು.

ನಟ ರಾಣಾ ದಗ್ಗುಬಾಟಿ ಟಾಲಿವುಡ್‌ ಚಿತ್ರರಂಗದ ಖ್ಯಾತ ನಿರ್ಮಾಪಕ ಡಿ. ರಾಮಾನಾಯ್ಡು ಅವರ ಕುಟುಂಬದ ಕುಡಿ . ರಾಮಾನಾಯ್ಡು ಪುತ್ರ ಸುರೇಶ್‌ ಬಾಬು ಅವರ ಮೊದಲ ಮಗನಾಗಿದ್ದು, ರಾಣಾಗೆ ನಟ 'ವಿಕ್ಟರಿ' ವೆಂಕಟೇಶ್‌ ಚಿಕ್ಕಪ್ಪನಾಗಬೇಕು.

910

ಬಾಹುಬಲಿ ಸಿನಿಮಾದ ಬಲ್ಲಾಳದೇವ ಪಾತ್ರ ದೊಡ್ಡ ಹೆಸರು ತಂದುಕೊಟ್ಟಿತ್ತು.

ಬಾಹುಬಲಿ ಸಿನಿಮಾದ ಬಲ್ಲಾಳದೇವ ಪಾತ್ರ ದೊಡ್ಡ ಹೆಸರು ತಂದುಕೊಟ್ಟಿತ್ತು.

1010

ಇಡೀ ಭಾರತೀಯ ಚಿತ್ರರಂಗ ದಕ್ಷಿಣದ ಕಡೆ ನೋಡುವಂತೆ ಮಾಡಿದ್ದು ಬಾಹುಬಲಿ.

ಇಡೀ ಭಾರತೀಯ ಚಿತ್ರರಂಗ ದಕ್ಷಿಣದ ಕಡೆ ನೋಡುವಂತೆ ಮಾಡಿದ್ದು ಬಾಹುಬಲಿ.

click me!

Recommended Stories