ಝೆನ್ ಡೈಮಂಡ್ ನಂತರದ ಹಂತಗಳಲ್ಲಿ ಭಾರತದ ಇನ್ನುಳಿದ ನಗರಗಳಲ್ಲಿ ಬಿಸಿನೆಸ್ ವಿಸ್ತರಿಸಲಿದ್ದು, ಭೌತಿಕ ಚಿಲ್ಲರೆ ಮಾರಾಟ ಮಳಿಗೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಈ ಹೊಸ ಉದ್ಯಮವು ಮುಕೇಶ್ ಅಂಬಾನಿಯವರ ರಿಲಯನ್ಸ್, ಅದಾನಿ ಗ್ರೂಪ್ ಮತ್ತು ಟಾಟಾ ಗ್ರೂಪ್ ಅಡಿಯಲ್ಲಿ ಬರುವ ಕಂಪೆನಿಗಳಿಗೆ ಪೈಪೋಟಿ ನೀಡಲಿದೆ.