ಹೊಸ ಸಂಚಾರ ನಿಯಮವೇನು?
ಇತ್ತೀಚೆಗೆ, ಮಹಾರಾಷ್ಟ್ರ ರಾಜ್ಯ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು, ಮಾಲಿನ್ಯ ನಿಯಂತ್ರಣ (ಪಿಯುಸಿ) ಮಂಡಳಿಯ ಸರಿಯಾದ ಪ್ರಮಾಣಪತ್ರವಿಲ್ಲದ ವಾಹನ ಚಾಲಕರು ಪೆಟ್ರೋಲ್ ಪಂಪ್ಗಳಲ್ಲಿ ಇಂಧನ ತುಂಬಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ, ಇಲಾಖೆಯು ಕ್ಯೂಆರ್ ಕೋಡ್ ಆಧಾರಿತ ಪಿಯುಸಿ(Pollution Under Control) ದಾಖಲೆಯನ್ನು ಪರಿಚಯಿಸಲು ಸಹ ನೋಡುತ್ತಿದೆ, ಇದು ನಕಲಿ ಪ್ರಮಾಣಪತ್ರಗಳ ಬಳಕೆಯನ್ನು ತಡೆಯುತ್ತದೆ.