ಇನ್ನು ಒಟ್ಟಾರೆ 7.6 ಕೋಟಿ ರೂ. ಮೌಲ್ಯದ ಹಣ, ಬಂಗಾರ ಹಾಗೂ ಬೆಳ್ಳಿ ಜಪ್ತಿ ಮಾಡಲಾಗಿದೆ. ಬ್ರೂಸ್ ಪೇಟೆ ಪೊಲೀಸರ ಕಾರ್ಯಚರಣೆಯಿಂದ ಹಣ ಸಿಕ್ಕಿದ್ದು, ಹವಾಲಕ್ಕೆ ಸಂಬಂಧಿಸಿದ ಹಣ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಪೊಲೀಸರು ಚಿನ್ನಾಭರಣ ವ್ಯಾಪಾರಿ ನರೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.