ಗುಜರಿಯಿಂದ ಕೃಷಿ ಯಂತ್ರಗಳನ್ನು ತಯಾರಿಸುವ 22 ವರ್ಷದ ರೈತ!

Suvarna News   | Asianet News
Published : Sep 04, 2020, 05:46 PM IST

ಮನಸ್ಸು ಇದ್ದರೆ ಮಾರ್ಗ ಎನ್ನುವ ಮಾತಿಗೆ ಈ.   22 ವರ್ಷದ ರೈತನೇ ಸಾಕ್ಷಿ. ಅನೇಕ ದೊಡ್ಡ ಕಂಪನಿಗಳು ಕೃಷಿಯನ್ನು ಸುಲಭಗೊಳಿಸಲು ಆಧುನಿಕ ಯಂತ್ರಗಳನ್ನು ತಯಾರಿಸಿವೆ. ಆದರೆ ಈ ಯಂತ್ರಗಳನ್ನು ಖರೀದಿಸುವುದು ಸಾಮಾನ್ಯ ರೈತರ ಯೋಗತ್ಯೆಯ ವಿಷಯವಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಈ ಹುಡುಗ ಅಂತಹ ಯಂತ್ರಗಳನ್ನು ವಿನ್ಯಾಸಗೊಳಿಸಿದ್ದಾನೆ, ಅದು ಕಡಿಮೆ ವೆಚ್ಚದಲ್ಲಿ.  ರಾಜಸ್ತಾನದ ಚಿತ್ತೊರ್ಗಾರ್ಹ್‌  ಜಿಲ್ಲೆಯ ಜೈ ಸಿಂಗ್‌ಪುರ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುವ ನಾರಾಯಣ್ ಲಾಲ್ ಧಾಕಾಡ್ ಈ ಸಾಧಕ. ಗುಜರಿ ಸಾಮಾನಿನಿಂದ ಇಂತಹ ಅನೇಕ ಯಂತ್ರಗಳನ್ನು ತಯಾರಿಸಿದ್ದಾನೆ. ಅವು ಕೃಷಿಯಲ್ಲಿ ಹೆಚ್ಚು ಉಪಯೋಗವನ್ನು ಹೊಂದಿವೆ.  ತಮ್ಮ ಎಲ್ಲಾ ಆವಿಷ್ಕಾರಗಳನ್ನು ಯೂಟ್ಯೂಬ್ ಚಾನೆಲ್ 'ಆದರ್ಶ್ ಕಿಸಾನ್ ಸೆಂಟರ್' ಮೂಲಕ ಡೆಮೊ ಮಾಡುತ್ತಾರೆ. ಅವರ ಚಾನಲ್ ಅನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ.

PREV
110
ಗುಜರಿಯಿಂದ ಕೃಷಿ ಯಂತ್ರಗಳನ್ನು ತಯಾರಿಸುವ 22 ವರ್ಷದ ರೈತ!

ಅವರು 12ನೇ ವರ್ಷ ವಯಸ್ಸಿನಲ್ಲಿ  ಹೊಲಗಳಿಗೆ ಹೋಗಲು ಪ್ರಾರಂಭಿಸಿದರು. 12 ನೇ ತರಗತಿ ಅಧ್ಯಯನ ಮಾಡಿದ ನಂತರ ಅವರು ಕೃಷಿಗಾಗಿ ಉಪಕರಣಗಳನ್ನು ತಯಾರಿಸಲು ಪ್ರಾರಂಭಿಸಿದರು. ನೀಲಿ ಹಸುಗಳು  ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಅದನ್ನು ಕೊಲ್ಲಲು ಮನಸ್ಸು ಒಪ್ಪುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾರಾಯಣ್ ಈ ಯಂತ್ರವನ್ನು ರಚಿಸಿದ್ದಾಗಿ ಮಾಧ್ಯಮಕ್ಕೆ ತಿಳಿಸಿದ್ದರು.

ಅವರು 12ನೇ ವರ್ಷ ವಯಸ್ಸಿನಲ್ಲಿ  ಹೊಲಗಳಿಗೆ ಹೋಗಲು ಪ್ರಾರಂಭಿಸಿದರು. 12 ನೇ ತರಗತಿ ಅಧ್ಯಯನ ಮಾಡಿದ ನಂತರ ಅವರು ಕೃಷಿಗಾಗಿ ಉಪಕರಣಗಳನ್ನು ತಯಾರಿಸಲು ಪ್ರಾರಂಭಿಸಿದರು. ನೀಲಿ ಹಸುಗಳು  ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಅದನ್ನು ಕೊಲ್ಲಲು ಮನಸ್ಸು ಒಪ್ಪುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾರಾಯಣ್ ಈ ಯಂತ್ರವನ್ನು ರಚಿಸಿದ್ದಾಗಿ ಮಾಧ್ಯಮಕ್ಕೆ ತಿಳಿಸಿದ್ದರು.

210

ಸ್ಥಳೀಯ ಗುಜರಿಯಿಂದ ತಯಾರಿಸಿದ ಈ ಸಾಧನವು ಬ್ಲ್ಯೂ ಬುಲ್‌ಗಳು  ಹೊಲಗಳಿಂದ ಓಡಿಹೋಗುವಂತಹ ಶಬ್ದವನ್ನು ಮಾಡುತ್ತದೆ. ನಾರಾಯಣ್ ಅವರ ಈ ಸಾಧನವು ಈಗ ಸುದ್ದಿಯಲ್ಲಿದೆ.

ಸ್ಥಳೀಯ ಗುಜರಿಯಿಂದ ತಯಾರಿಸಿದ ಈ ಸಾಧನವು ಬ್ಲ್ಯೂ ಬುಲ್‌ಗಳು  ಹೊಲಗಳಿಂದ ಓಡಿಹೋಗುವಂತಹ ಶಬ್ದವನ್ನು ಮಾಡುತ್ತದೆ. ನಾರಾಯಣ್ ಅವರ ಈ ಸಾಧನವು ಈಗ ಸುದ್ದಿಯಲ್ಲಿದೆ.

310

ನಾರಾಯಣ ಈ ಜುಗಾಡ್‌ ಯಂತ್ರ   ಕಳೆ ತೆಗೆಯಲು ಬಳಸಲಾಗುತ್ತದೆ.

ನಾರಾಯಣ ಈ ಜುಗಾಡ್‌ ಯಂತ್ರ   ಕಳೆ ತೆಗೆಯಲು ಬಳಸಲಾಗುತ್ತದೆ.

410

ಬೇಳೆ ಸ್ವಚ್ಛಗೊಳಿಸುವ ಯಂತ್ರವನ್ನು  ನಾರಾಯಣ್  ಮನೆಯಲ್ಲಿನ ತುಪ್ಪದ ಡಬ್ಬಿ ಕಟ್‌ ಮಾಡಿ ಸಿದ್ಧಪಡಿಸಿದರು.

ಬೇಳೆ ಸ್ವಚ್ಛಗೊಳಿಸುವ ಯಂತ್ರವನ್ನು  ನಾರಾಯಣ್  ಮನೆಯಲ್ಲಿನ ತುಪ್ಪದ ಡಬ್ಬಿ ಕಟ್‌ ಮಾಡಿ ಸಿದ್ಧಪಡಿಸಿದರು.

510

ಹತ್ತಿ ಬೆಳೆಯನ್ನು ಬೇರುಸಹಿತ  ತೆಗೆಯುವುದು ಕಷ್ಟ.  ಈ ಸಾಧನವು ಸಸ್ಯವನ್ನು ಹಿಡಿದು,  ಅದನ್ನು ನೆಲದಿಂದ ಸುಲಭವಾಗಿ ಕಿತ್ತುಹಾಕುತ್ತದೆ.

ಹತ್ತಿ ಬೆಳೆಯನ್ನು ಬೇರುಸಹಿತ  ತೆಗೆಯುವುದು ಕಷ್ಟ.  ಈ ಸಾಧನವು ಸಸ್ಯವನ್ನು ಹಿಡಿದು,  ಅದನ್ನು ನೆಲದಿಂದ ಸುಲಭವಾಗಿ ಕಿತ್ತುಹಾಕುತ್ತದೆ.

610

ಸ್ಥಳೀಯ ಜುಗಾಡ್‌ನಿಂದ ತಯಾರಿಸಲ್ಪಟ್ಟ ಈ ಯಂತ್ರವನ್ನು ಭಾರವಾದ ವಸ್ತುಗಳನ್ನು ಸಾಗಿಸಲು ಬಳಸಲಾಗುತ್ತದೆ.
 

ಸ್ಥಳೀಯ ಜುಗಾಡ್‌ನಿಂದ ತಯಾರಿಸಲ್ಪಟ್ಟ ಈ ಯಂತ್ರವನ್ನು ಭಾರವಾದ ವಸ್ತುಗಳನ್ನು ಸಾಗಿಸಲು ಬಳಸಲಾಗುತ್ತದೆ.
 

710

ಕೀಟಗಳನ್ನು ನಿರ್ಮೂಲನೆ ಮಾಡಲು  ಈ ದೀಪವನ್ನು ವಿನ್ಯಾಸಗೊಳಿಸಿದ್ದಾರೆ.

ಕೀಟಗಳನ್ನು ನಿರ್ಮೂಲನೆ ಮಾಡಲು  ಈ ದೀಪವನ್ನು ವಿನ್ಯಾಸಗೊಳಿಸಿದ್ದಾರೆ.

810

ಈ ಗಾಡಿಯು ಸಣ್ಣ ಪ್ರಮಾಣದಲ್ಲಿ ನೆಲೆ ಹೂಳಲು ತುಂಬಾ ಉಪಯುಕ್ತವಾಗಿದೆ.

ಈ ಗಾಡಿಯು ಸಣ್ಣ ಪ್ರಮಾಣದಲ್ಲಿ ನೆಲೆ ಹೂಳಲು ತುಂಬಾ ಉಪಯುಕ್ತವಾಗಿದೆ.

910

ನಾರಾಯಣ್ ಹುಟ್ಟುವ ಮೊದಲೇ ಅವರ ತಂದೆ  ಹೃದಯಾಘಾತದಿಂದ ನಿಧನರಾದರು. ತಾಯಿ ಸೀತಾದೇವಿ  ಬೆಳೆಸಿದರು. ಇಬ್ಬರು ಅವಳಿ ಸಹೋದರಿಯರಿದ್ದಾರೆ.

ನಾರಾಯಣ್ ಹುಟ್ಟುವ ಮೊದಲೇ ಅವರ ತಂದೆ  ಹೃದಯಾಘಾತದಿಂದ ನಿಧನರಾದರು. ತಾಯಿ ಸೀತಾದೇವಿ  ಬೆಳೆಸಿದರು. ಇಬ್ಬರು ಅವಳಿ ಸಹೋದರಿಯರಿದ್ದಾರೆ.

1010

ಬಾಲ್ಯದಿಂದಲೂ ತಾಯಿಯೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತಿದ್ದ ನಾರಾಯಣ್‌ಗೆ ಕೃಷಿಯ ಮೇಲೆ ಪ್ರೀತಿ. 

ಬಾಲ್ಯದಿಂದಲೂ ತಾಯಿಯೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತಿದ್ದ ನಾರಾಯಣ್‌ಗೆ ಕೃಷಿಯ ಮೇಲೆ ಪ್ರೀತಿ. 

click me!

Recommended Stories