ಏಪ್ರಿಲ್ 13, ಭಾನುವಾರ ದೇಶಾದ್ಯಂತ ಬ್ಯಾಂಕುಗಳು ಕ್ಲೋಸ್ ಇರುತ್ತವೆ.
ಏಪ್ರಿಲ್ 14, ಸಂವಿಧಾನದ ಪಿತಾಮಹ ಬಾಬಾ ಭೀಮರಾವ್ ಅಂಬೇಡ್ಕರ್ ಜನ್ಮದಿನದ ಪ್ರಯುಕ್ತ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.
ಏಪ್ರಿಲ್ 15, ಬೊಹಾಗ್ ಬಿಹು ಕಾರಣದಿಂದ ಅಗರ್ತಲಾ, ಗುವಾಹಟಿ, ಇಟಾನಗರ, ಕೋಲ್ಕತ್ತಾ ಮತ್ತು ಶಿಮ್ಲಾದಲ್ಲಿ ಬ್ಯಾಂಕುಗಳು ಕ್ಲೋಸ್ ಇರುತ್ತವೆ.
ಏಪ್ರಿಲ್ 16, ಬೊಹಾಗ್ ಬಿಹು ಕಾರಣದಿಂದ ಗುವಾಹಟಿಯಲ್ಲಿ ಬ್ಯಾಂಕುಗಳು ಕ್ಲೋಸ್ ಇರುತ್ತವೆ.
ಏಪ್ರಿಲ್ 21, ಕರಿಯಾ ಪೂಜೆ ಕಾರಣದಿಂದ ಅಗರ್ತಲಾದಲ್ಲಿ ಬ್ಯಾಂಕುಗಳು ಕ್ಲೋಸ್ ಇರುತ್ತವೆ.
ಏಪ್ರಿಲ್ 26, ತಿಂಗಳ ನಾಲ್ಕನೇ ಶನಿವಾರ ಬ್ಯಾಂಕುಗಳಿಗೆ ವಾರದ ರಜೆ.
ಏಪ್ರಿಲ್ 29, ಭಗವಾನ್ ಶ್ರೀ ಪರಶುರಾಮ್ ಜಯಂತಿ ಕಾರಣದಿಂದ ಬ್ಯಾಂಕುಗಳು ಕ್ಲೋಸ್ ಇರುತ್ತವೆ.
ಏಪ್ರಿಲ್ 30, ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಕಾರಣದಿಂದ ಬೆಂಗಳೂರಿನಲ್ಲಿ ಬ್ಯಾಂಕುಗಳು ಕ್ಲೋಸ್ ಇರುತ್ತವೆ.