
ಮುಂಬೈ(ಸೆ.11) ಕೇರಳದಲ್ಲಿ ಸನ್ಯಾಸಿನಿಯೊಬ್ಬರ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸ್ವರಾ ಧ್ವನಿ ಎತ್ತಿದ್ದರು. ಕೇರಳದ ಶಾಸಕರೊಬ್ಬರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕೀಳುಮಟ್ಟದ ಹೇಳಿಕೆ ನೀಡುವುದು ಸರಿ ಅಲ್ಲ ಎಂದಿದ್ದರು.
ಆದರೆ ಸ್ವರಾ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ನಿರ್ದೆಶಕ ವಿವೇಕ್ ಅಗ್ನಿಹೋತ್ರಿ ನಾನು ಸಹ ಕೇರಳದ ಶಾಸಕನ ಹೇಳಿಕೆ ಒಪ್ಪುತ್ತೇನೆ ಎಂಬ ರೀತಿಯಲ್ಲಿ ಮಾತನಾಡಿದ್ದರು.
ಈ ಪ್ರಕರಣದ ನಂತರ ಎಚ್ಚೆತ್ತ ನಟಿ ಇದೊಂದು ಆಕ್ಷೇಪಾರ್ಹ ಟ್ವೀಟ್ ಎಂದು ಹೇಳಿ ದೂರು ದಾಖಲಿಸಿದ್ದರು. ಆದರೆ ಇದಾದ ಮೇಲೆ ವಿವೇಕ್ ಅಗ್ನಿಹೋತ್ರಿ ಖಾತೆ ಬ್ಲಾಕ್ ಆಗಿದ್ದು ಈಗ ಮತ್ತೆ ಆಕ್ಟೀವ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.