ದರ್ಶನ್ - ಸುದೀಪ್ ಜಗಳಕ್ಕೆ ಸುಮಲತಾ ಅಂಬರೀಶ್ ಪರಿಹಾರ !

Published : Mar 13, 2017, 11:24 AM ISTUpdated : Apr 11, 2018, 12:35 PM IST
ದರ್ಶನ್ - ಸುದೀಪ್ ಜಗಳಕ್ಕೆ ಸುಮಲತಾ ಅಂಬರೀಶ್ ಪರಿಹಾರ !

ಸಾರಾಂಶ

. ಕುಮಾರ್ ಎಂಬ ಅಭಿಮಾನಿಯೊಬ್ಬ ಅಂಬರೀಶ್ ಅವರಿಗೆ ಹೇಳಿ ದರ್ಶನ್ ಮತ್ತು ಸುದೀಪ್​ ನಡುವಿನ ಜಗಳವನ್ನು ಪರಿಹರಿಸುವಂತೆ ಕೇಳಿದ್ದಾನೆ.

ಬೆಂಗಳೂರು(ಮಾ.13): ನಟ ಸುದೀಪ್​ ಮತ್ತು ದರ್ಶನ್​ ನಡುವಿನ ಗಲಾಟೆ ಬಗ್ಗೆ ಅಭಿಮಾನಿ ಕೊಟ್ಟ ಸಲಹೆಗೆ ನಟಿ ಸುಮಲತಾ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕುಮಾರ್ ಎಂಬ ಅಭಿಮಾನಿಯೊಬ್ಬ ಅಂಬರೀಶ್ ಅವರಿಗೆ ಹೇಳಿ ದರ್ಶನ್ ಮತ್ತು ಸುದೀಪ್​ ನಡುವಿನ ಜಗಳವನ್ನು ಪರಿಹರಿಸುವಂತೆ ಕೇಳಿದ್ದಾನೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸುಮಲತಾ ಅವರಿಬ್ಬರು ಪ್ರಬುದ್ಧ ವಯಸ್ಕರು. ಅವರಿಬ್ಬರು ಇಂದು ನಿರ್ಧಾರಕ್ಕೆ ಬಂದಿದ್ದಾರೆ. ಸರಿಯೋ ತಪ್ಪೋ ಅದನ್ನು ಗೌರವಿಸಿ ಎಂದಿದ್ದಾರೆ. ಈ ಮೂಲಕ ದರ್ಶನ್​ ಮತ್ತು ಸುದೀಪ್ ಜಗಳವನ್ನು ದೊಡ್ಡದು ಮಾಡಬೇಡಿ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!