ತಮಿಳುನಾಡಿನಲ್ಲಿ ರಮ್ಯಾ ಜೊತೆ ಸಂಕಷ್ಟಕ್ಕೆ ಸಿಲುಕಿದ 'ನಾಗರಹಾವು'

Published : Oct 11, 2016, 01:23 PM ISTUpdated : Apr 11, 2018, 12:36 PM IST
ತಮಿಳುನಾಡಿನಲ್ಲಿ ರಮ್ಯಾ ಜೊತೆ ಸಂಕಷ್ಟಕ್ಕೆ ಸಿಲುಕಿದ 'ನಾಗರಹಾವು'

ಸಾರಾಂಶ

ರಮ್ಯಾ ಕನ್ನಡದ ನಟಿ ಹಾಗೂ ಮಂಡ್ಯ ಕ್ಷೇತ್ರದ ಮಾಜಿ ಸಂಸದೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ವಿರುದ್ಧ ಮಾತನಾಡಿದ್ದವರು. ಇವರ ಚಿತ್ರ ಬಿಡುಗಡೆಯಾಗಬಾರದು ಎಂದು ಪೋಸ್ಟರ್ ಹಚ್ಚಿದ್ದಾರೆ. 

ಬೆಂಗಳೂರು(ಅ.11): ನಟಿ ರಮ್ಯಾ ಅಭಿನಯದ ನಾಗರಾವು ಚಿತ್ರ ತಮಿಳುನಾಡಿನಲ್ಲೂ ಬಿಡುಗಡೆಯಾಗುತ್ತಿದೆ. ತಮಿಳು ಭಾಷೆಗೆ ಡಬ್ಬಿಂಗ್ ಮಾಡಿರುವ ಚಿತ್ರ ನಾಗರಹಾವು ವಿರುದ್ಧ ಈಗ ಅಲ್ಲಿನ ಸಂಘಟನೆಗಳು ಪ್ರಚಾರ ಆರಂಭಿಸಿವೆ.

ರಮ್ಯಾ ಕನ್ನಡದ ನಟಿ ಹಾಗೂ ಮಂಡ್ಯ ಕ್ಷೇತ್ರದ ಮಾಜಿ ಸಂಸದೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ವಿರುದ್ಧ ಮಾತನಾಡಿದ್ದವರು. ಇವರ ಚಿತ್ರ ಬಿಡುಗಡೆಯಾಗಬಾರದು ಎಂದು ಪೋಸ್ಟರ್ ಹಚ್ಚಿದ್ದಾರೆ. 

ನಾಗರಹಾವು ಚಿತ್ರ ಇದೇ ಶುಕ್ರವಾರ ನವೆಂಬರ್ 14ರಂದು ಬಿಡುಗಡೆಯಾಗುತ್ತಿದೆ. ತಮಿಳಿನಲ್ಲಿ ಚಿತ್ರಕ್ಕೆ ಶಿವನಾಗಂ ಎಂದು ಹೆಸರಿಡಲಾಗಿದ್ದು, ರಮ್ಯಾ ಚಿತ್ರದ ನಾಯಕಿ.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದಳಪತಿ ವಿಜಯ್ 'ಜನ ನಾಯಗನ್' ಚಿತ್ರದ ಕಥೆ ಇದೇನಾ? ಲೀಕ್ ಆದ ಸ್ಟೋರಿ.. ಶಾಕ್ ಆಯ್ತು ಚಿತ್ರತಂಡ!
ನಾನು ಅವಳಲ್ಲ.. ಕಾಳ್ಗಿಚ್ಚಿನಂತೆ ಹರಡಿದ ಎಐ ಫೋಟೋ: ರಶ್ಮಿಕಾ, ಶ್ರೀಲೀಲಾ ಬಳಿಕ ಸಿಟ್ಟಾದ ನಿವೇತಾ ಥಾಮಸ್