ನಟ ರಾಣಾ ದಗ್ಗುಬಾಟಿಯ ರೋಚಕ ಸತ್ಯ: ಇದು ಕಟ್ಟಪ್ಪನಿಗಿಂತಲೂ ಅತೀ ರಹಸ್ಯವಾದುದು

Published : May 01, 2017, 06:58 PM ISTUpdated : Apr 11, 2018, 01:11 PM IST
ನಟ ರಾಣಾ ದಗ್ಗುಬಾಟಿಯ ರೋಚಕ ಸತ್ಯ: ಇದು ಕಟ್ಟಪ್ಪನಿಗಿಂತಲೂ ಅತೀ ರಹಸ್ಯವಾದುದು

ಸಾರಾಂಶ

ಈ ಬಗ್ಗೆ ಅವರೇ ತೆಲಗು ಖಾಸಗಿ ವಾಹಿನಿ ಮೂಲಕ ಹಲವು ದಿನಗಳ ಹಿಂದೆಯೇ ಹೇಳಿಕೊಂಡಿದ್ದು, ಇದೀಗ ವೈರಲ್ ಆಗಿದೆ.

ನವದೆಹಲಿ(ಮೇ.02): ‘ಬಾಹುಬಲಿ-2’ನ ಖ್ಯಾತ ನಟ, ರಾಜ ಬಲ್ಲಾಳದೇವನ ಪಾತ್ರಕ್ಕೆ ನೈಜ ಜೀವ ತುಂಬಿದ ರಾಣಾ ದಗ್ಗುಬಾಟಿ ಅವರಿಗೆ ಒಂದು ಕಣ್ಣು ಸಂಪೂರ್ಣವಾಗಿ ಕಾಣುವುದಿಲ್ಲವಂತೆ! ಈ ಬಗ್ಗೆ ಅವರೇ ತೆಲಗು ಖಾಸಗಿ ವಾಹಿನಿ ಮೂಲಕ ಹಲವು ದಿನಗಳ ಹಿಂದೆಯೇ ಹೇಳಿಕೊಂಡಿದ್ದು, ಇದೀಗ ವೈರಲ್ ಆಗಿದೆ.

ಸಾರ್ವಜನಿಕರು ತಮಗೆ ಎದುರಾದ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತಾದ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘ನನಗೆ ಬಲಗಣ್ಣು ಸಂಪೂರ್ಣವಾಗಿ ಕಾಣುವುದಿಲ್ಲ. ಅಲ್ಲದೆ, ಎಡಗಣ್ಣು ಸಹ ಸತ್ತ ವ್ಯಕ್ತಿ ನನಗೆ ದಾನವಾಗಿ ನೀಡಿದ್ದು’ ಎಂದು ಹೇಳಿದ್ದಾರೆ. ಈ ಎಡಗಣ್ಣನ್ನು ಮುಚ್ಚಿದ್ದೇ ಆದಲ್ಲಿ, ನನಗೇನು ಕಾಣುವುದಿಲ್ಲ ಎಂದು ಅವರು ಅಂದು ಹೇಳಿಕೊಂಡಿದ್ದಾರೆ. ಆ ವಿಡಿಯೊ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!