
ಮುಂಬೈ(ಜ.24): ನಟಿಯೊಬ್ಬರು ನಾಯಿದಾಳಿಗೆ ಸಿಲುಕಿ ನಡುರಸ್ತೆಯಲ್ಲಿ ರಕ್ತದ ಮಡುವಿನಲ್ಲಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬರದಿರುವುದು ಮುಂಬೈ ಜನರ ಮಾನವೀಯತೆ ಪ್ರಶ್ನಿಸುವಂತೆ ಮಾಡಿದೆ.
ನಿನ್ನೆ ಸಂಜೆ ಪಾರೂಲ್ ಯಾದವ್ ವಾಕಿಂಗ್ ತೆರಳಿದ್ದ ಸಂದರ್ಭ 6 ರಾಕ್ಷಸೀ ನಾಯಿಗಳು ಪಾರೂಲ್ ಮೇಲೆ ದಾಳಿ ನಡೆಸಿವೆ. ಈ ಸಂದರ್ಭ ಪಾರೂಲ್ ಸಹಾಯಕ್ಕಾಗಿ ಚೀರಿದ್ದಾರೆ. ಆದರೆ, ಅಕ್ಕಪಕ್ಕದ ಜನ ಮೂಕಪ್ರೇಕ್ಷಕರಾಗಿದ್ದರೇ ಹೊರತೂ ಯಾರೊಬ್ಬರೂ ನೆರವಿಗೆ ಬಂದಿಲ್ಲ. ಈ ಬಗ್ಗೆ ಪಾರೂಲ್ ಸಹೋದರಿ ಶೀತಲ್ ಸುವರ್ಣ ನ್ಯೂಸ್ ಜೊತೆ ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಸ್ಥಳೀಯ ಜನ ಸ್ವಲ್ಪ ಮಾನವೀಯತೆ ತೋರಿದ್ದರೆ ಪಾರೂಲ್`ಗೆ ಗಂಭೀರ ಗಾಯಗಳಾಗುತ್ತಿರಲಿಲ್ಲ.
6 ಬೀದಿನಾಗಳು ದಾಳಿ ನಡೆಸಿದರೂ ತಮ್ಮ ಸಾಕುನಾಯಿಯನ್ನ ಮಾತ್ರ ಪಾರೂಲ್ ಬಿಟ್ಟಿರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.