ಸಿಂಗರ್ ಚೈತ್ರಾ ಹಾಡಿಗೆ ವೆಂಕಟ್ ಹೇಳಿದ್ದೇನು? ಮಾಳವಿಕ ಕಣ್ಣೀರಿಗೆ ಕರಗಿದರೆ ವೆಂಕಟ್?

Published : Oct 19, 2016, 08:22 AM ISTUpdated : Apr 11, 2018, 12:49 PM IST
ಸಿಂಗರ್ ಚೈತ್ರಾ ಹಾಡಿಗೆ ವೆಂಕಟ್ ಹೇಳಿದ್ದೇನು? ಮಾಳವಿಕ ಕಣ್ಣೀರಿಗೆ ಕರಗಿದರೆ ವೆಂಕಟ್?

ಸಾರಾಂಶ

ಓಂ ಪ್ರಕಾಶ್ ರಾವ್ ಬಿಗ್  ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಶಾಲಿನಿ, ನಾನು ಗೊತ್ತಲ್ವಾ ಎಂದು ಶೇಕ್ ಹ್ಯಾಂಡ್ ಕೊಟ್ಟಾಗ, ನೀನು ಏನು ಸಾಧನೆ ಮಾಡಿದೀಯಮ್ಮ ಗೊತ್ತಿರೋಕೆ, ನಾನು ಗೊತ್ತಲ್ವಾ ನಿಂಗೆ ನನ್ನ ಮಗಂದ್ ಅಂತ ಮನಸಲ್ಲೇ ಅಂದುಕೊಂಡಿರಬಹುದು ಎಂದು ಪಂಚಿಂಗ್ ಡೈಲಾಗ್ ಬಿಟ್ಟರು.

ಐಟಂ ಸಾಂಗ್ ನ ನಾನು ಬ್ಯಾನ್ ಮಾಡಿದೀನಿ. ಅದೇಗೆ ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ನಲ್ಲಿ ಐಟಂ ಸಾಂಗ್ ಹಾಕ್ತಾರೆ ಬಿಗ್ ಬಾಸ್? ಇದು ತಪ್ಪಲ್ವ ಬಿಗ್ ಬಾಸ್ ಅಂತ ಬಿಗ್ ಬಾಸ್ ಓಪನಿಂಗ್ ಬಗ್ಗೆ ವೆಂಕಟ್ ಕಮೆಂಟ್ ಮಾಡಿದ್ರು.

ಓಂ ಪ್ರಕಾಶ್ ರಾವ್ ಬಿಗ್  ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಶಾಲಿನಿ, ನಾನು ಗೊತ್ತಲ್ವಾ ಎಂದು ಶೇಕ್ ಹ್ಯಾಂಡ್ ಕೊಟ್ಟಾಗ, ನೀನು ಏನು ಸಾಧನೆ ಮಾಡಿದೀಯಮ್ಮ ಗೊತ್ತಿರೋಕೆ, ನಾನು ಗೊತ್ತಲ್ವಾ ನಿಂಗೆ ನನ್ನ ಮಗಂದ್ ಅಂತ ಮನಸಲ್ಲೇ ಅಂದುಕೊಂಡಿರಬಹುದು ಎಂದು ಪಂಚಿಂಗ್ ಡೈಲಾಗ್ ಬಿಟ್ಟರು.

ಒಳ್ಳೆ ಹುಡುಗ ಪ್ರಥಮ್ ಬಗ್ಗೆ ವೆಂಕಟ್ ಹೇಳಿದ್ದೇನು? ಸಿಂಗರ್ ಚೈತ್ರಾ ಹಾಡಿಗೆ ಏನು ಹೇಳಿದ್ರು? ಮಾಳವಿಕ ಕಣ್ಣೀರಿಗೆ ಕರಗಿದರೆ? ಈ ವಿಡಿಯೋ ನೋಡಿ ಗೊತ್ತಾಗುತ್ತೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ