ಸ್ನೇಹಿತೆ ಸಹಾಯಕ್ಕೆ ಬಂದ ಕಿರುತೆರೆ ನಟನ ಬಂಧನ

Published : May 28, 2019, 01:45 PM IST
ಸ್ನೇಹಿತೆ ಸಹಾಯಕ್ಕೆ ಬಂದ ಕಿರುತೆರೆ ನಟನ ಬಂಧನ

ಸಾರಾಂಶ

ಕಿರುತೆರೆ ಖ್ಯಾತ ನಟನ ಬಂಧನ | ಸ್ನೇಹಿತೆ ಸಹಾಯಕ್ಕೆ ಮುಂದಾದ ನಟ | ಸಲೂನ್ ಶಾಪ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನಟ 

ಸಲೂನ್ ಶಾಪ್ ನವರು ಅಸಭ್ಯವಾಗಿ ಮುಟ್ಟಿದ್ದಕ್ಕಾಗಿ ಚಾಕುವಿನಿಂದ ಹಲ್ಲೆ ನಡೆಸಿದ ಕಿರುತೆರೆ ನಟ ಹಾಗೂ ಅವನ ಸ್ನೇಹಿತೆಯನ್ನು ಅರೆಸ್ಟ್ ಮಾಡಲಾಗಿದೆ. 

ಬಾಲಿವುಡ್ ಕಿರುತೆರೆ ನಟ ಅಭಿಮನ್ಯು ಚೌಧರಿ ಎಂಬುವವರ ಸ್ನೇಹಿತೆ ಸಲೂನ್ ಶಾಪ್ ಗೆ ಹೋಗಿದ್ದರು. ಅಲ್ಲಿನ ಸಿಬ್ಬಂದಿ ತಲೆಗೆ ಮಸಾಜ್ ಮಾಡುವಾಗ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆಕೆ ಕರೆ ಮಾಡಿ ಅಭಿಮನ್ಯುಗೆ ತಿಳಿಸಿದ್ದಾರೆ. ಸಲೂನ್ ಗೆ ಬಂದ ಆತ ಅವರನ್ನು ಚಾಕುವಿನಿಂದ ಥಳಿಸಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆ ನಡೆಸಿದ ಅಭಿಮನ್ಯು ಹಾಗೂ ಅವರ ಸ್ನೇಹಿತೆಯನ್ನು ಬಂಧಿಸಲಾಗಿದೆ. 

 

ಅಭಿಮನ್ಯು ಮನಮೋಹಿನಿ ಎಂಬ ಧಾರಾವಾಹಿಯಲ್ಲಿ ನಟಿಸಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!