vuukle one pixel image
LIVE NOW

Kannada Entertainment Live: ಪಾರ್ಟ್ನರ್ಸ್‌ ಆದ ಶಿಶಿರ್‌ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ; ರಾಮನವಮಿಯಂದು ಗುಡ್‌ನ್ಯೂಸ್‌ ಕೊಟ್ಟ Bigg Boss ಜೋಡಿ

Kannada Entertainment Live 6th April 2025 sandalwood bollywood kollywood and OTT MOvies Updates mrqKannada Entertainment Live 6th April 2025 sandalwood bollywood kollywood and OTT MOvies Updates mrq

ನಟಿ ರಶ್ಮಿಕಾ ಮಂದಣ್ಣ ಓಮನ್‌ನಲ್ಲಿ ತಮ್ಮ 29ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ರಶ್ಮಿಕಾ ಯಾರ ಜೊತೆಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ. ಹಲವರು ಯಾರು ಈ ಫೋಟೋ ಕ್ಲಿಕ್ ಮಾಡಿದ್ದು ಅನ್ನೋ ಪ್ರಶ್ನೆಯನ್ನು ಹಲವರು ಕೇಳಿದ್ದಾರೆ. ಪ್ರೈವೇಟ್ ಪಾರ್ಟ್ಸ್ ಹತ್ರ ಆ ನಟನ ಟ್ಯಾಟೂ ಹಾಕಿಸ್ಕೊಂಡೆ ಎಂದು ನಟಿ ಆಶು ರೆಡ್ಡಿ ಹೇಳಿದ್ದಾರೆ. ಡ್ರೀಮ್ ಬಾಯ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಟ್ಯಾಟೂ ಹಾಕಿಸ್ಕೊಬೇಕು ಅಂತ ಅನಿಸಿ, ಟ್ಯಾಟೂ ಹಾಕಿಸ್ಕೊಂಡರು. ಅದು ಪ್ರೈವೇಟ್ ಪಾರ್ಟ್ಸ್ ಹತ್ತಿರ ಎಂದಿದ್ದಾರೆ. ಇತ್ತ ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ ದೈಹಿಕ ಸಂಪರ್ಕದ ಕುರಿತು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

10:56 PM

ಪಾರ್ಟ್ನರ್ಸ್‌ ಆದ ಶಿಶಿರ್‌ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ; ರಾಮನವಮಿಯಂದು ಗುಡ್‌ನ್ಯೂಸ್‌ ಕೊಟ್ಟ Bigg Boss ಜೋಡಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಸ್ಪರ್ಧಿಗಳಾದ ಶಿಶಿರ್‌ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ ಈಗ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. 

ಪೂರ್ತಿ ಓದಿ

9:03 PM

ತಮ್ಮ ಹೆಂಡ್ತಿಗೆ ಇಷ್ಟವಾದ ಸಿನಿಮಾ ಯಾವುದು ಮತ್ತು ಯಾಕೆ ಎಂಬುದನ್ನು ರಿವೀಲ್ ಮಾಡಿದ್ರು ಕ್ರೇಜಿಸ್ಟಾರ್ ರವಿಚಂದ್ರನ್!

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪತ್ನಿ ಸುಮತಿ ಅವರಿಗೆ 'ಈ' ಸಿನಿಮಾ ಅಂದ್ರೆ ತುಂಬಾ ಇಷ್ಟವಂತೆ. ಈ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ.

ಪೂರ್ತಿ ಓದಿ

7:50 PM

ಶ್ರೀಲೀಲಾರನ್ನು ಅಲ್ಲೊಬ್ಬ ಎಳೆದರೂ ಕಾರ್ತಿಕ್ ಆರ್ಯನ್‌ಗೆ ಗೊತ್ತಾಗ್ಲಿಲ್ಲ; ಫ್ಯಾನ್ಸ್ ಕೆಂಡಾಮಂಡಲ!

ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ, ಶ್ರೀಲೀಲಾ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ನೆಚ್ಚಿನ ನಟಿಯನ್ನು ನೋಡುವ ಉತ್ಸಾಹದಲ್ಲಿ ಈ ರೀತಿ ಅನುಚಿತವಾಗಿ...

ಪೂರ್ತಿ ಓದಿ

7:27 PM

ಸಾಲ ಮಾಡಿ, ಪುಸ್ತಕ ಮಾರಿ ಸಿನಿಮಾ ನೋಡ್ತಿದ್ದೆ- 10 ರೂ. ಕೇಳಿದ್ರೆ ಕೋಟಿ ಕೊಟ್ಟುಬಿಟ್ಟ ಎಂದ 'ನೆನಪಿರಲಿ' ಪ್ರೇಮ್​

ಕಲರ್ಸ್​ ಕನ್ನಡದ ಬಾಯ್ಸ್​ ವರ್ಸಸ್​ ಗರ್ಲ್ಸ್​ ವೇದಿಕೆಯ ಮೇಲೆ ನೆನಪಿರಲಿ ಪ್ರೇಮ್​ ಅವರು ತಮ್ಮ ಸಿನಿಮಾ ಜರ್ನಿ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

ಪೂರ್ತಿ ಓದಿ

7:10 PM

ಗಾಸಿಪ್‌ ಸುಳ್ಳು... ಅಲ್ಲು ಅರ್ಜುನ್-ಅಟ್ಲಿ ಚಿತ್ರದಲ್ಲಿ ಇಲ್ಲ ಪ್ರಿಯಾಂಕಾ, ಸಲ್ಲೂ ಚಿತ್ರದಲ್ಲೂ ನೋ..!?

ಪ್ರಿಯಾಂಕಾ ಚೋಪ್ರಾ ಮತ್ತು ನಿರ್ದೇಶಕ ಅಟ್ಲಿ ನಡುವೆ ಮಾತುಕತೆಗಳು ನಡೆದಿದ್ದು ನಿಜ. ಆದರೆ, ಅದು ಅಲ್ಲು ಅರ್ಜುನ್ ಮುಂಬರುವ ಚಿತ್ರಕ್ಕಾಗಿ ಅಲ್ಲವೇ ಅಲ್ಲ! ಬದಲಿಗೆ, ಅಟ್ಲಿ ಸಲ್ಮಾನ್ ಖಾನ್ ಜೊತೆ ಮಾಡಲು ಯೋಜಿಸಿದ್ದ ಚಿತ್ರಕ್ಕಾಗಿ...

ಪೂರ್ತಿ ಓದಿ

6:59 PM

ಕಾಲುಂಗರ ಇಲ್ಲದೇ ನಿಧಿಯನ್ನು ಮನೆ ತುಂಬಿಸಿಕೊಂಡದ್ದೂ ಆಗೋಯ್ತು! ಶ್ರೀರಸ್ತು ಶುಭಮಸ್ತು ಸೀರಿಯಲ್​ ಮುಕ್ತಾಯ?

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ನಿಧಿಯನ್ನು  ಮನೆ ತುಂಬಿಸಿಕೊಳ್ಳುವ ವೇಳೆ ಕಾಲುಂಗುರ ಇಲ್ಲದ್ದು ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ಸೀರಿಯಲ್​ ಮುಗಿಯತ್ತಾ?
 

ಪೂರ್ತಿ ಓದಿ

6:00 PM

Vijay Deverakonda: ಹೋರಾಟದ ಕಥೆ ಸೀಕ್ರೆಟ್ ಬಯಲಾಯ್ತು.. 'ಎಲ್ಲಿಗೆ ಹೋಗಲಿ, ಯಾರನ್ನು ಕೇಳಲಿ'...?

ಯಾವುದೇ 'ಗಾಡ್‌ಫಾದರ್' ಇಲ್ಲದೆ, ಕೇವಲ ಪ್ರತಿಭೆ ಮತ್ತು ಕನಸನ್ನೇ ನಂಬಿ ಬಂದ ವಿಜಯ್‌ಗೆ, ಆರಂಭದಲ್ಲಿ ಅವಕಾಶಗಳು ಸುಲಭವಾಗಿ ದಕ್ಕಲಿಲ್ಲ. ತಿರಸ್ಕಾರಗಳು, ಕಾಯುವಿಕೆ, ಆರ್ಥಿಕ ಸಂಕಷ್ಟಗಳು..

ಪೂರ್ತಿ ಓದಿ

5:07 PM

ಬಾಡಿಗೆ ಮನೆಯಿಂದ ಸ್ವಂತ ಮನೆವರೆಗೆ- ಮದುವೆಗೆ ಮೊದಲೇ ಸಾಧನೆ ಮಾಡಿದ ʼನೀನಾದೆ ನಾʼ ನಟ ದಿಲೀಪ್‌ ಶೆಟ್ಟಿ!

‘ನೀನಾದೆ ನಾ’ ಧಾರಾವಾಹಿ ಖ್ಯಾತಿಯ ದಿಲೀಪ್‌ ಶೆಟ್ಟಿ ಅವರು ಹೊಸ ಮನೆಗೆ ಕಾಲಿಟ್ಟಿರೋದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ದಿಲೀಪ್‌ ಶೆಟ್ಟಿಯ ಗೃಹ ಪ್ರವೇಶದ ಫೋಟೋಗಳು ವೈರಲ್‌ ಆಗಿತ್ತು. ಈಗ ಅವರು ಈ ಮನೆ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪೂರ್ತಿ ಓದಿ

5:04 PM

ಜಗತ್ಪ್ರಸಿದ್ಧ ನಟಿ ಪ್ರಿಯಾಂಕಾ ಜೊತೆ ಅಲ್ಲು ಅರ್ಜುನ್? ಮೆಗಾ ಪ್ರಾಜೆಕ್ಟ್‌ನಲ್ಲಿ ಜೋಡಿ ಆಗ್ತಿದಾರೆ..!?

ಭಾರತೀಯ ಚಿತ್ರರಂಗವು ಒಂದು ಅಭೂತಪೂರ್ವ 'ಮಹಾಸಂಗಮ'ಕ್ಕೆ ಸಾಕ್ಷಿಯಾಗಲಿದೆ. ಪ್ರಿಯಾಂಕಾ ಅವರ ಜಾಗತಿಕ ಖ್ಯಾತಿ, ಅಲ್ಲು ಅರ್ಜುನ್ ಅವರ ಅಪ್ರತಿಮ ಪ್ಯಾನ್-ಇಂಡಿಯಾ ಸ್ಟಾರ್‌ಡಮ್ ಮತ್ತು ಅಟ್ಲಿ ಅವರ ಮಾಸ್..

ಪೂರ್ತಿ ಓದಿ

4:35 PM

ಅತ್ತೆಯ ಕರೆಂಟ್​ ಶಾಕ್​ಗೆ ವಿಲವಿಲ ಒದ್ದಾಡಿದ ಭೂಮಿಕಾ: ನಮ್ಮನ್ನೂ ಕೊಂದುಬಿಡಿ- ಫ್ಯಾನ್ಸ್​ ಗರಂ

ಭೂಮಿಕಾ ಮತ್ತು ಆಕೆಯ ಹೊಟ್ಟೆಯಲ್ಲಿ ಇರುವ ಮಗುವನ್ನು ಕೊಲ್ಲಲು ಈಗ ಕರೆಂಟ್​ ಶಾಕ್ ನೀಡುವ ತಂತ್ರದ ಮೊರೆ ಹೋಗಿದ್ದಾಳೆ ಅತ್ತೆ ಶಕುಂತಲಾ. ಅಲ್ಲಿ ಆಗಿದ್ದೇನು?
 

ಪೂರ್ತಿ ಓದಿ

4:04 PM

ಪರಾಕ್ರಮ ಮೆರೆದ ವಿಕ್ಕಿ ಕೌಶಲ್-ರಶ್ಮಿಕಾ ಜೋಡಿ, ಬಾಲಿವುಡ್‌ಗೆ ಭಾರೀ ಸಕ್ಸಸ್ ಕೊಟ್ರು!..ಅಲೆಲೇ...

ಕೇವಲ ₹84 ಲಕ್ಷಗಳ ಅಂತರದಲ್ಲಿ ಭಾರತೀಯ ಚಿತ್ರರಂಗದ 7ನೇ ಅತಿದೊಡ್ಡ ಹಿಟ್ ಎನಿಸಿಕೊಳ್ಳುವ ಸನಿಹದಲ್ಲಿರುವ ವಿಕ್ಕಿ ಕೌಶಲ್ ಅವರ ಚಿತ್ರದ ಈ ಓಟವು, ಬಾಲಿವುಡ್‌ನಲ್ಲಿ ಅವರ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿದೆ. ಕೆಲವೇ ದಿನಗಳಲ್ಲಿ...

ಪೂರ್ತಿ ಓದಿ

3:18 PM

ಗಲ್ಲಾ ಪೆಟ್ಟಿಗೆ ರಾಣಿ ರಶ್ಮಿಕಾಗೆ ಬ್ಯಾಡ್ ಟೈಮ್ ಶುರುವಾಯ್ತಾ? ಆತನೊಂದಿಗೆ ಸಿನಿಮಾ ಮಾಡಿದ್ದೇ ತಪ್ಪಾಗೋಯ್ತು!

ಭಾರತದ ಸಿನಿಮಾ ಕ್ಷೇತ್ರದಲ್ಲಿ ರಶ್ಮಿಕಾ ಮಂದಣ್ಣ ಅದೃಷ್ಟವಂತೆ. ಆಕೆ ನಟಿಸಿದ ಯಾವುದೇ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರುತ್ತವೆ. ಆದರೆ, ಇಲ್ಲೊಬ್ಬ ಸ್ಟಾರ್ ನಟನಿಗೆ ಹಲವು ವರ್ಷದಿಂದ ಬ್ಯಾಡ್ ಟೈಮ್ ಇದ್ದರೂ, ರಶ್ಮಿಕಾಳಿಂದ ಸಿನಿಮಾ ಗೆಲ್ಲುತ್ತದೆ ಎಂದುಕೊಂಡಿದ್ದರು. ಇದೀಗ ಆ ಸ್ಟಾರ್ ನಟನ ಬ್ಯಾಡ್ ಟೈಮ್ ರಶ್ಮಿಕಾಗೂ ಶುರುವಾಯ್ತಾ ಎಂಬ ಅನುಮಾನ ಶುರುವಾಗಿದೆ.

ಪೂರ್ತಿ ಓದಿ

2:47 PM

Jr NTR: ಜಾನ್ವಿ ಕಪೂರ್ ಜೊತೆ ಮತ್ತೆ ರೊಮಾನ್ಸ್ ಮಾಡ್ತೀನಿ, ಸದ್ಯಕ್ಕೊಂದು 'ಸಣ್ಣ ವಿರಾಮ' ಅಷ್ಟೇ..!

'ದೇವರ' ಕೇವಲ ಒಂದು ಸಿನಿಮಾ ಅಲ್ಲ, ಇದೊಂದು ಮಹತ್ವಾಕಾಂಕ್ಷೆಯ ದೃಶ್ಯಕಾವ್ಯ. ನಿರ್ದೇಶಕ ಕೊರಟಾಲ ಶಿವ ಅವರ ಸಾರಥ್ಯದಲ್ಲಿ, ಭಾರೀ ಬಜೆಟ್‌ನಲ್ಲಿ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಈ ಚಿತ್ರವು ರೂಪುಗೊಳ್ಳುತ್ತಿದೆ. ಜೂ. ಎನ್‌ಟಿಆರ್ ಅವರ ರಗಡ್ ಮತ್ತು ಪವರ್‌ಫುಲ್ ಅವತಾರ, ಜಾನ್ವಿ ಕಪೂರ್..

ಪೂರ್ತಿ ಓದಿ

2:26 PM

ಅಣ್ಣಾವ್ರಿಗೆ ಸಾವಿನ ಸುಳಿವು ಮೊದಲೇ ಸಿಕ್ಕಿತ್ತಾ? ಮಗಳು ಪೂರ್ಣಿಮಾ ಹೇಳಿದ ರಹಸ್ಯ!

Kannada Actor Dr Rajkumar: ಡಾ.ರಾಜ್‌ಕುಮಾರ್ ಅವರ ಕೊನೆಯ ದಿನಗಳ ಬಗ್ಗೆ ಮಗಳು ಪೂರ್ಣಿಮಾ ರಾಮ್‌ಕುಮಾರ್ ಕೆಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಸಾವಿನ ಮುಂಚೆ ರಾಜ್‌ಕುಮಾರ್ ಅವರ ವರ್ತನೆಯಲ್ಲಿ ಬದಲಾವಣೆಯಾಗಿತ್ತು 

ಪೂರ್ತಿ ಓದಿ

2:05 PM

ಅದಿತಿ ಪ್ರಭುದೇವ ಸೇರಿ ಕನ್ನಡ ಚಿತ್ರರಂಗದ ಟಾಪ್-7 ಮಹಿಳಾ ನಿರ್ದೇಶಕಿಯರು

ಕನ್ನಡ ಚಲನಚಿತ್ರೋದ್ಯಮದಲ್ಲಿ ಪುರುಷರ ಪ್ರಾಬಲ್ಯ ಹೆಚ್ಚಾಗಿದ್ದರೂ ಮಹಿಳೆಯರ ಒಳಗೊಳ್ಳುವಿಕೆ ಹೆಚ್ಚುತ್ತಿದೆ. ಮಹಿಳೆಯರು ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಒಂದು ಹೆಜ್ಜೆ ಮುಂದಿಡುತ್ತಿದ್ದಾರೆ. ಅನೇಕ ಯಶಸ್ವಿ ಚಲನಚಿತ್ರಗಳನ್ನು ನಿರ್ಮಿಸಿ ಮತ್ತು ಅನೇಕ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಜನರನ್ನು ತಮ್ಮ ಕಡೆಗೆ ತಿರುಗಿಸಿಕೊಂಡ ಕೆಲವೇ ಮಹಿಳಾ ನಿರ್ದೇಶಕರು ಇಲ್ಲಿದ್ದಾರೆ.

ಪೂರ್ತಿ ಓದಿ

1:16 PM

ರಶ್ಮಿಕಾಗೆ ಬ್ಯಾಡ್ ಟೈಮ್ ಶುರುವಾಯ್ತಾ? 'ಬ್ಯಾಡ್ ಬಾಯ್' ಸಲ್ಲೂ ಜೊತೆ ನಟಿಸಿದ್ದೇ ಮುಳುವಾಯ್ತಾ?

ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ಕಾರಣಕ್ಕಾದರೂ ಸಿಕಂದರ್ ಸಿನಿಮಾ ಗೆಲ್ಲುತ್ತದೆ ಎಂದು ಹಲವರು ಅಂದುಕೊಂಡಿದ್ದರು. ಆದರೆ, ಅನಿಸಿಕೆ ಸುಳ್ಳಾಗಿದೆ, ನಂಬಿಕೆ ಹುಸಿಯಾಗಿದೆ. ಸಿಕಂದರ್ 100 ಕೋಟಿ ಕ್ಲಬ್ ಸೇರಲೂ ಕೂಡ ಹೆಣಗಾಡುತ್ತಿದೆ.

ಪೂರ್ತಿ ಓದಿ

12:37 PM

ಕನ್ನಡದಲ್ಲಿಯೇ ಅಪ್ಪು ಇಂಟರ್​ವ್ಯೂ ಮಾಡಿದ್ದ ರಶ್ಮಿಕಾ: ಅಪರೂಪದ ಕುತೂಹಲದ ವಿಡಿಯೋ ವೈರಲ್​

ನಟಿ ರಶ್ಮಿಕಾ ಮಂದಣ್ಣ, ಪುನೀತ್​ ರಾಜ್​ಕುಮಾರ್​ ಅವರ ಜೊತೆ ಕನ್ನಡದಲ್ಲಿಯೇ ಸಂದರ್ಶನ ಮಾಡಿದ್ದ ಹಳೆಯ ವಿಡಿಯೋ ವೈರಲ್​ ಆಗಿದೆ.  ಏನಿದೆ ಇದರಲ್ಲಿ?
 

ಪೂರ್ತಿ ಓದಿ

12:19 PM

ಉತ್ತರ ಅಮೇರಿಕಾದಲ್ಲೂ ನಿರೀಕ್ಷಿತ ಗರ್ಜನೆ ಮಾಡದ ಸಲ್ಮಾನ್ ಖಾನ್‌ 'ಸಿಕಂದರ್'.. ಏನಾಯ್ತು ಟೈಗರ್‌ ಗತಿ?!

'ಸಿಕಂದರ್' ಚಿತ್ರದ ಈ ಮಂದಗತಿಯ ಪ್ರದರ್ಶನವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚಿತ್ರದ ಕಥಾವಸ್ತು, ಸ್ಪರ್ಧೆಯಲ್ಲಿರುವ ಇತರ ಚಿತ್ರಗಳು, ಅಥವಾ ಬದಲಾದ ಪ್ರೇಕ್ಷಕರ ಅಭಿರುಚಿ ಇದಕ್ಕೆ ಕಾರಣವಿರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ....

ಪೂರ್ತಿ ಓದಿ

10:56 PM IST:

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಸ್ಪರ್ಧಿಗಳಾದ ಶಿಶಿರ್‌ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ ಈಗ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. 

ಪೂರ್ತಿ ಓದಿ

9:03 PM IST:

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪತ್ನಿ ಸುಮತಿ ಅವರಿಗೆ 'ಈ' ಸಿನಿಮಾ ಅಂದ್ರೆ ತುಂಬಾ ಇಷ್ಟವಂತೆ. ಈ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ.

ಪೂರ್ತಿ ಓದಿ

7:50 PM IST:

ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ, ಶ್ರೀಲೀಲಾ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ನೆಚ್ಚಿನ ನಟಿಯನ್ನು ನೋಡುವ ಉತ್ಸಾಹದಲ್ಲಿ ಈ ರೀತಿ ಅನುಚಿತವಾಗಿ...

ಪೂರ್ತಿ ಓದಿ

7:27 PM IST:

ಕಲರ್ಸ್​ ಕನ್ನಡದ ಬಾಯ್ಸ್​ ವರ್ಸಸ್​ ಗರ್ಲ್ಸ್​ ವೇದಿಕೆಯ ಮೇಲೆ ನೆನಪಿರಲಿ ಪ್ರೇಮ್​ ಅವರು ತಮ್ಮ ಸಿನಿಮಾ ಜರ್ನಿ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

ಪೂರ್ತಿ ಓದಿ

7:10 PM IST:

ಪ್ರಿಯಾಂಕಾ ಚೋಪ್ರಾ ಮತ್ತು ನಿರ್ದೇಶಕ ಅಟ್ಲಿ ನಡುವೆ ಮಾತುಕತೆಗಳು ನಡೆದಿದ್ದು ನಿಜ. ಆದರೆ, ಅದು ಅಲ್ಲು ಅರ್ಜುನ್ ಮುಂಬರುವ ಚಿತ್ರಕ್ಕಾಗಿ ಅಲ್ಲವೇ ಅಲ್ಲ! ಬದಲಿಗೆ, ಅಟ್ಲಿ ಸಲ್ಮಾನ್ ಖಾನ್ ಜೊತೆ ಮಾಡಲು ಯೋಜಿಸಿದ್ದ ಚಿತ್ರಕ್ಕಾಗಿ...

ಪೂರ್ತಿ ಓದಿ

6:59 PM IST:

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ನಿಧಿಯನ್ನು  ಮನೆ ತುಂಬಿಸಿಕೊಳ್ಳುವ ವೇಳೆ ಕಾಲುಂಗುರ ಇಲ್ಲದ್ದು ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ಸೀರಿಯಲ್​ ಮುಗಿಯತ್ತಾ?
 

ಪೂರ್ತಿ ಓದಿ

6:00 PM IST:

ಯಾವುದೇ 'ಗಾಡ್‌ಫಾದರ್' ಇಲ್ಲದೆ, ಕೇವಲ ಪ್ರತಿಭೆ ಮತ್ತು ಕನಸನ್ನೇ ನಂಬಿ ಬಂದ ವಿಜಯ್‌ಗೆ, ಆರಂಭದಲ್ಲಿ ಅವಕಾಶಗಳು ಸುಲಭವಾಗಿ ದಕ್ಕಲಿಲ್ಲ. ತಿರಸ್ಕಾರಗಳು, ಕಾಯುವಿಕೆ, ಆರ್ಥಿಕ ಸಂಕಷ್ಟಗಳು..

ಪೂರ್ತಿ ಓದಿ

5:07 PM IST:

‘ನೀನಾದೆ ನಾ’ ಧಾರಾವಾಹಿ ಖ್ಯಾತಿಯ ದಿಲೀಪ್‌ ಶೆಟ್ಟಿ ಅವರು ಹೊಸ ಮನೆಗೆ ಕಾಲಿಟ್ಟಿರೋದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ದಿಲೀಪ್‌ ಶೆಟ್ಟಿಯ ಗೃಹ ಪ್ರವೇಶದ ಫೋಟೋಗಳು ವೈರಲ್‌ ಆಗಿತ್ತು. ಈಗ ಅವರು ಈ ಮನೆ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪೂರ್ತಿ ಓದಿ

5:04 PM IST:

ಭಾರತೀಯ ಚಿತ್ರರಂಗವು ಒಂದು ಅಭೂತಪೂರ್ವ 'ಮಹಾಸಂಗಮ'ಕ್ಕೆ ಸಾಕ್ಷಿಯಾಗಲಿದೆ. ಪ್ರಿಯಾಂಕಾ ಅವರ ಜಾಗತಿಕ ಖ್ಯಾತಿ, ಅಲ್ಲು ಅರ್ಜುನ್ ಅವರ ಅಪ್ರತಿಮ ಪ್ಯಾನ್-ಇಂಡಿಯಾ ಸ್ಟಾರ್‌ಡಮ್ ಮತ್ತು ಅಟ್ಲಿ ಅವರ ಮಾಸ್..

ಪೂರ್ತಿ ಓದಿ

4:35 PM IST:

ಭೂಮಿಕಾ ಮತ್ತು ಆಕೆಯ ಹೊಟ್ಟೆಯಲ್ಲಿ ಇರುವ ಮಗುವನ್ನು ಕೊಲ್ಲಲು ಈಗ ಕರೆಂಟ್​ ಶಾಕ್ ನೀಡುವ ತಂತ್ರದ ಮೊರೆ ಹೋಗಿದ್ದಾಳೆ ಅತ್ತೆ ಶಕುಂತಲಾ. ಅಲ್ಲಿ ಆಗಿದ್ದೇನು?
 

ಪೂರ್ತಿ ಓದಿ

4:04 PM IST:

ಕೇವಲ ₹84 ಲಕ್ಷಗಳ ಅಂತರದಲ್ಲಿ ಭಾರತೀಯ ಚಿತ್ರರಂಗದ 7ನೇ ಅತಿದೊಡ್ಡ ಹಿಟ್ ಎನಿಸಿಕೊಳ್ಳುವ ಸನಿಹದಲ್ಲಿರುವ ವಿಕ್ಕಿ ಕೌಶಲ್ ಅವರ ಚಿತ್ರದ ಈ ಓಟವು, ಬಾಲಿವುಡ್‌ನಲ್ಲಿ ಅವರ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿದೆ. ಕೆಲವೇ ದಿನಗಳಲ್ಲಿ...

ಪೂರ್ತಿ ಓದಿ

3:18 PM IST:

ಭಾರತದ ಸಿನಿಮಾ ಕ್ಷೇತ್ರದಲ್ಲಿ ರಶ್ಮಿಕಾ ಮಂದಣ್ಣ ಅದೃಷ್ಟವಂತೆ. ಆಕೆ ನಟಿಸಿದ ಯಾವುದೇ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರುತ್ತವೆ. ಆದರೆ, ಇಲ್ಲೊಬ್ಬ ಸ್ಟಾರ್ ನಟನಿಗೆ ಹಲವು ವರ್ಷದಿಂದ ಬ್ಯಾಡ್ ಟೈಮ್ ಇದ್ದರೂ, ರಶ್ಮಿಕಾಳಿಂದ ಸಿನಿಮಾ ಗೆಲ್ಲುತ್ತದೆ ಎಂದುಕೊಂಡಿದ್ದರು. ಇದೀಗ ಆ ಸ್ಟಾರ್ ನಟನ ಬ್ಯಾಡ್ ಟೈಮ್ ರಶ್ಮಿಕಾಗೂ ಶುರುವಾಯ್ತಾ ಎಂಬ ಅನುಮಾನ ಶುರುವಾಗಿದೆ.

ಪೂರ್ತಿ ಓದಿ

2:47 PM IST:

'ದೇವರ' ಕೇವಲ ಒಂದು ಸಿನಿಮಾ ಅಲ್ಲ, ಇದೊಂದು ಮಹತ್ವಾಕಾಂಕ್ಷೆಯ ದೃಶ್ಯಕಾವ್ಯ. ನಿರ್ದೇಶಕ ಕೊರಟಾಲ ಶಿವ ಅವರ ಸಾರಥ್ಯದಲ್ಲಿ, ಭಾರೀ ಬಜೆಟ್‌ನಲ್ಲಿ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಈ ಚಿತ್ರವು ರೂಪುಗೊಳ್ಳುತ್ತಿದೆ. ಜೂ. ಎನ್‌ಟಿಆರ್ ಅವರ ರಗಡ್ ಮತ್ತು ಪವರ್‌ಫುಲ್ ಅವತಾರ, ಜಾನ್ವಿ ಕಪೂರ್..

ಪೂರ್ತಿ ಓದಿ

2:26 PM IST:

Kannada Actor Dr Rajkumar: ಡಾ.ರಾಜ್‌ಕುಮಾರ್ ಅವರ ಕೊನೆಯ ದಿನಗಳ ಬಗ್ಗೆ ಮಗಳು ಪೂರ್ಣಿಮಾ ರಾಮ್‌ಕುಮಾರ್ ಕೆಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಸಾವಿನ ಮುಂಚೆ ರಾಜ್‌ಕುಮಾರ್ ಅವರ ವರ್ತನೆಯಲ್ಲಿ ಬದಲಾವಣೆಯಾಗಿತ್ತು 

ಪೂರ್ತಿ ಓದಿ

2:05 PM IST:

ಕನ್ನಡ ಚಲನಚಿತ್ರೋದ್ಯಮದಲ್ಲಿ ಪುರುಷರ ಪ್ರಾಬಲ್ಯ ಹೆಚ್ಚಾಗಿದ್ದರೂ ಮಹಿಳೆಯರ ಒಳಗೊಳ್ಳುವಿಕೆ ಹೆಚ್ಚುತ್ತಿದೆ. ಮಹಿಳೆಯರು ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಒಂದು ಹೆಜ್ಜೆ ಮುಂದಿಡುತ್ತಿದ್ದಾರೆ. ಅನೇಕ ಯಶಸ್ವಿ ಚಲನಚಿತ್ರಗಳನ್ನು ನಿರ್ಮಿಸಿ ಮತ್ತು ಅನೇಕ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಜನರನ್ನು ತಮ್ಮ ಕಡೆಗೆ ತಿರುಗಿಸಿಕೊಂಡ ಕೆಲವೇ ಮಹಿಳಾ ನಿರ್ದೇಶಕರು ಇಲ್ಲಿದ್ದಾರೆ.

ಪೂರ್ತಿ ಓದಿ

1:16 PM IST:

ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ಕಾರಣಕ್ಕಾದರೂ ಸಿಕಂದರ್ ಸಿನಿಮಾ ಗೆಲ್ಲುತ್ತದೆ ಎಂದು ಹಲವರು ಅಂದುಕೊಂಡಿದ್ದರು. ಆದರೆ, ಅನಿಸಿಕೆ ಸುಳ್ಳಾಗಿದೆ, ನಂಬಿಕೆ ಹುಸಿಯಾಗಿದೆ. ಸಿಕಂದರ್ 100 ಕೋಟಿ ಕ್ಲಬ್ ಸೇರಲೂ ಕೂಡ ಹೆಣಗಾಡುತ್ತಿದೆ.

ಪೂರ್ತಿ ಓದಿ

12:37 PM IST:

ನಟಿ ರಶ್ಮಿಕಾ ಮಂದಣ್ಣ, ಪುನೀತ್​ ರಾಜ್​ಕುಮಾರ್​ ಅವರ ಜೊತೆ ಕನ್ನಡದಲ್ಲಿಯೇ ಸಂದರ್ಶನ ಮಾಡಿದ್ದ ಹಳೆಯ ವಿಡಿಯೋ ವೈರಲ್​ ಆಗಿದೆ.  ಏನಿದೆ ಇದರಲ್ಲಿ?
 

ಪೂರ್ತಿ ಓದಿ

12:19 PM IST:

'ಸಿಕಂದರ್' ಚಿತ್ರದ ಈ ಮಂದಗತಿಯ ಪ್ರದರ್ಶನವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚಿತ್ರದ ಕಥಾವಸ್ತು, ಸ್ಪರ್ಧೆಯಲ್ಲಿರುವ ಇತರ ಚಿತ್ರಗಳು, ಅಥವಾ ಬದಲಾದ ಪ್ರೇಕ್ಷಕರ ಅಭಿರುಚಿ ಇದಕ್ಕೆ ಕಾರಣವಿರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ....

ಪೂರ್ತಿ ಓದಿ