
ಬೆಂಗಳೂರು (ನ.25): ಡ್ರಾಮಾ ಚಿತ್ರದಲ್ಲಿ ಯೋಗರಾಜ್ ಭಟ್ಟರು ಹಾಗೂ ಅಂಬರೀಶ್ ಒಟ್ಟಿಗೆ ಕೆಲಸ ಮಾಡಿದವರು. ಬೊಂಬೆ ಆಡ್ಸೋನು ಮೇಲೆ ಕುಂತವ್ನೆ ಎಂದು ಅಂಬಿ ಜೀವನದ ಅರ್ಥವನ್ನು ಹೇಳಿಕೊಟ್ಟರು. ಇಂದು ಇವರು ಕೂಡಾ ವಿಧಿಯಾಟದ ಬೊಂಬೆಯಾಗಿದ್ದಾರೆ. ಅಂಬರೀಶ್ ಜೊತೆಗಿನ ಡ್ರಾಮಾ ನೆನಪನ್ನು ಯೋಗರಾಜ್ ಭಟ್ಟರು ಈ ರೀತಿ ನೆನಪಿಸಿಕೊಂಡಿದ್ದಾರೆ. ತೆರೆಮೇಲೆ ತಮ್ಮ ಚಿತ್ರದಲ್ಲಿ ವೇದಾಂತ ಹೇಳುತ್ತಿದ್ದ ಭಟ್ಟರು ಇದೀಗ ಸಾವಿನಲ್ಲೂ ಅದನ್ನೇ ಹೇಳಿದ್ದಾರೆ.
ನೆನಪಿನ ಹೂವು ಸರಪಳಿಯಲ್ಲಿ ಎಲ್ಲರನ್ನು ಬಿಗಿಯಾಗಿ ಪ್ರೇಮದಿಂದ ಬಾಚಿ ಬಂಧಿಸಿದ ಧೀಮಂತ ಆತ್ಮಕ್ಕೆ ನಾಡಿನ ನಮನ. ನಮನ , ನಮನ
-ಯೋಗರಾಜ್ ಭಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.