ಕಮೀಷನ್ ತೊಗೊಂಡ್ರಾ ಯೋಗರಾಜಭಟ್ಟರು.. ?ನಿರ್ಮಾಪಕ ಶ್ರೀನಿವಾಸ್ ಗರಂ ಆಗಿದ್ಯಾಕೆ..?

Published : Oct 05, 2016, 09:15 AM ISTUpdated : Apr 11, 2018, 01:02 PM IST
ಕಮೀಷನ್ ತೊಗೊಂಡ್ರಾ ಯೋಗರಾಜಭಟ್ಟರು.. ?ನಿರ್ಮಾಪಕ ಶ್ರೀನಿವಾಸ್ ಗರಂ ಆಗಿದ್ಯಾಕೆ..?

ಸಾರಾಂಶ

ಬೆಂಗಳೂರು(ಅ.05): ‘ದನ ಕಾಯೋನು’ ಚಿತ್ರ ತಂಡದಲ್ಲಿ ಗಲಾಟೆ ಶುರುವಾಗಿದೆ. ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರ ನಡುವೆ ಕಿತ್ತಾಡಿಕೊಂಡಿದ್ದಾರೆ. ನಿರ್ದೇಶಕ ಯೋಗರಾಜ್​ ಭಟ್​ ವಿರುದ್ಧ ಗರಂ ಆಗಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್​, ಯೋಗರಾಜ್​ ಭಟ್​ ಕಮಿಷನ್ ಪಡೆದಿದ್ದಾರೆಂದು ಆರೋಪ ಮಾಡಿದ್ದಾರೆ.

ಶ್ರೀನಿವಾಸ್​​ ಕ್ಷಮೆಯಾಚನೆಗೆ ಯೋಗರಾಜ್​ ಭಟ್​​ ಬಿಗಿಪಟ್ಟು ಹಿಡಿದಿದ್ದಾರೆ. ಕ್ಷಮೆ ಕೇಳೋವರೆಗೂ ಚಿತ್ರದ ಪ್ರಚಾರಕ್ಕೆ ಬರೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಕ್ಟೋಬರ್​ 7ರಂದು ಚಿತ್ರ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ‘ನಿಗದಿತ ದಿನದಂದೇ ದನ ಕಾಯೋನು ಚಿತ್ರ ಬಿಡುಗಡೆ ಖಚಿತ ಸುವರ್ಣನ್ಯೂಸ್​​ಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾಲ್ಕೇ ನಾಲ್ಕು ಕೆಜಿ ತೂಕ ಹೆಚ್ಚಾಗಿದ್ದಕ್ಕೆ ಕೈಬಿಟ್ಟು ಹೋಯ್ತು ಸಿನಿಮಾ - ನೋವು ತೋಡಿಕೊಂಡ ರಾಧಿಕಾ ಆಪ್ಟೆ
ರವಿಚಂದ್ರನ್ ಜೊತೆ ನಟಿಸಿದ ಈಕೆ 15 ವರ್ಷದಿಂದ ಸಿನಿಮಾ ಮಾಡದಿದ್ದರೂ ದೇಶದ ಶ್ರೀಮಂತ ನಟಿ: ಯಾರೀಕೆ?