
ಕಿಚ್ಚ ಸುದೀಪ್ ಮನೆಯಿಂದ ಎಲಿಮಿನೇಶನ್ ಮಾಡಲಿಲ್ಲ. ಗಾರ್ಡನ್ ಏರಿಯಾಕ್ಕೆ ಕರೆತಂದು ತಿರುಗುವ ಯಂತ್ರದಲ್ಲಿ ಕುಳ್ಳಿರಿಸಿದರು. ಯಂತ್ರ ತಿರುಗುತ್ತಿದ್ದಂತೆ ಒಳಗಿನಿಂದಲೆ ಕವಿತಾ ಗೌಡ ಔಟ್ ಆಗಿದ್ದರು.
ಸಂಗೀತ ನಿರ್ದೇಶಕ, ಗಾಯಕ ನವೀನ್ ಸಜ್ಜು, ರೈತ ಶಶಿಕುಮಾರ್, ನಟಿ ಕವಿತಾ ಗೌಡ ನಡುವೆ ಪೈಪೋಟಿ ನಡೆದಿತ್ತು. ಕೊನೆ ಹಂತದಲ್ಲಿ ಆಧುನಿಕ ರೈತ ಶಶಿ ಮತ್ತು ನವೀನ್ ಉಳಿದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.